Sign in
Sign in
Recover your password.
A password will be e-mailed to you.
ಕನಕಗಿರಿ ತಾಲೂಕಿನಲ್ಲಿ ಎಸ್ಐಆರ್ ಪ್ರಕ್ರಿಯೆ ಯಶಸ್ವಿ: ಶೇ.91.02ರಷ್ಟು ಮತದಾರರ ನಮೂನೆಗಳ ಡಿಜಿಟಲೀಕರಣ ಪೂರ್ಣ …
ಕನಕಗಿರಿ: 2026ರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಕನಕಗಿರಿ ತಾಲೂಕಿನಲ್ಲಿ ಕೊನೆಯ ಹಂತ ತಲುಪಿದ್ದು, ಶೇ.91.02ರಷ್ಟು ಎನ್ಯುಮರೇಷನ್ ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಕನಕಗಿರಿ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ…
ಯುವ ಸಂಘಟನೆ, ಕುಡಿಯುವ ನೀರಿಗೆ ಆದ್ಯತೆ -ಟಿ.ಕೃಷ್ಣಮೂರ್ತಿ
ಕುಷ್ಟಗಿ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ 24 ಗಂಟೆ ನಿಗಾವಹಿಸಿ, ಅಗತ್ಯವಿದ್ದರೆ ಬಾಡಿಗೆ ಬೋರ್ವೆಲ್ ಮೂಲಕ ನೀರು ಪೂರೈಸಿ, ಸಮಸ್ಯೆ ಬಗೆಹರಿಯದಿದ್ದರೆ ಹೊಸ ಬೋರ್ವೆಲ್ ಕೊರೆಸುವಂತೆ ಸೂಚಿಸಿದರು. ಕಾಮಗಾರಿಗಳ ಜಿಪಿಎಸ್ ಫೋಟೊ, ವಿಡಿಯೊ ಕಡ್ಡಾಯವಾಗಿ ದಾಖಲಿಸಬೇಕು ಜಿಪಂ…
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ಶಿಕ್ಷಣ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ
ನಾಲ್ಕು ದಿಕ್ಕು ಸುದ್ದಿ
ಕನಕಗಿರಿ, ಆ.12: ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವನ್ನು ನಡೆಸಲಾಗುತ್ತಿದ್ದು, ಇತ್ತೀಚಿಗಷ್ಟೇ ಮೊದಲ ಬ್ಯಾಚಿನ ವಿದ್ಯಾರ್ಥಿಗಳು…
ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳ ರೈತರಿಗೆ ಅನ್ಯಾಯ ಮಾಡುವುದಿಲ್ಲ: ಶಿವರಾಜ ತಂಗಡಗಿ
126ನೇ ನೀರಾವರಿ ಸಲಹಾ ಸಮಿತಿ ಸಭೆ
; ರೈತರ ನೆಮ್ಮದಿಯೇ ನಮ್ಮ ನೆಮ್ಮದಿ. ರಾಜ್ಯ ಸರ್ಕಾರ ರೈತರ ಪರವಾಗಿದೆ. ಕಾಲುವೆಗೆ ನೀರು ಹರಿಸುವ ವಿಷಯದಲ್ಲಿ ರೈತರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಸಚಿವರಾದ ಶಿವರಾಜ ತಂಗಡಗಿ ಅವರು ಸ್ಪಷ್ಟಪಡಿಸಿದರು.
ಮುನಿರಾಬಾದ್ನ ಕಾಡಾ ಟಿ.ಬಿ.ಪಿ. ಸಭಾಂಗಣದಲ್ಲಿ…
ಜಲಾಶಯದಲ್ಲಿ ಈಗ 82 ಟಿಎಂಸಿ ಲಭ್ಯವಿರುವ ನೀರನ್ನು ಕಾಲುವೆಗೆ ಹರಿಸಿ – ರೈತ ಮುಖಂಡರ ಹಕ್ಕೋತ್ತಾಯ
* 126ನೇ ನೀರಾವರಿ ಸಲಹಾ ಸಮಿತಿ ಸಭೆ
*
* ಸ್ಟ್ಯಾಂಡಿಂಗ್ ಕ್ರಾಪಗಳಿಗೆ ನೀರು ಬಿಡಲು ಇಂದೇ ಠರಾವು ಪಾಸು ಮಾಡಿ
* ಕೆಳಭಾಗದ ರೈತರಿಗೂ ನ್ಯಾಯ ಕಲ್ಪಿಸಿ ಎಂದ ರೈತರು
ಕಾಲುವೆಗೆ ನೀರು ಹರಿಸಿ ಎಂದು ಹಕ್ಕೋತ್ತಾಯ ಮಾಡಿದ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳ ರೈತ ಮುಖಂಡರು…
ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಚರ್ಚಿಸಿ: ಶಾಸಕರಿಗೆ ಸಿವಿ ಚಂದ್ರಶೇಖರ್ ಒತ್ತಾಯ
ಕೊಪ್ಪಳ: ಈ ಸಲವಾದರೂ ಶಾಸಕ ರಾಘವೇಂದ್ರ ಹಿಟ್ನಾಳ್ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಚರ್ಚಿಸಿ ಸರಕಾರದಿಂದ ಅವುಗಳಿಗೆ ಪರಿಹಾರ ಕೊಡಿಸಲಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ."ಮೂರನೇ ಸಲ ಶಾಸಕರಾಗಿದ್ದರೂ ಅವರು ಅಧಿವೇಶನದಲ್ಲಿ ಕ್ಷೇತ್ರದ…
ಕಲೆಯಿಂದ ಉತ್ಸಾಹ, ಆಯುಷ್ಯ ವೃದ್ಧಿ: ಮಾಜಿ ಸಂಸದ ಸಂಗಣ್ಣ ಕರಡಿ
ಕೊಪ್ಪಳ: ಕಲೆ ಮತ್ತು ಸಂಸ್ಕೃತಿಯು ಮನುಷ್ಯನ ಬದುಕಿನಲ್ಲಿ ಉತ್ಸಾಹ, ಸಂತಸ ಹಾಗೂ ನೆಮ್ಮದಿಯನ್ನು ಮೂಡಿಸುವುದರ ಜೊತೆಗೆ ಜೀವನವನ್ನು ಅರ್ಥಪೂರ್ಣವಾಗಿಸಿ ಉತ್ಸಾಹ ಆಯುಷ್ಯ ವೃದ್ಧಿಗೊಳಿಸುತ್ತದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಕರಾವಳಿ ಬಳಗದ ವತಿಯಿಂದ…
ವಿಧಾನಸೌಧ ಪ್ರವೇಶಕ್ಕೆ ಮಕ್ಕಳೇ ಪಾಸ್: ಕುಟುಂಬಗಳಿಗೆ ಭವ್ಯ ವಿಧಾನಸಭಾ ಸಭಾಂಗಣ ಪ್ರವೇಶದ ಅಪರೂಪದ ಅವಕಾಶ
ಈ ಸ್ವಾತಂತ್ರ್ಯ ದಿನದಂದು ಮಕ್ಕಳಿಗೆ ವಿಧಾನಸೌಧ ಹಾಗೂ ಭವ್ಯ ವಿಧಾನಸಭಾ ಸಭಾಂಗಣದೊಳಗೆ ಹೆಜ್ಜೆ ಇಡುವ ಅವಕಾಶ
ಫ್ರೀಡಂ ಹಬ್ಬದ ಕೇಂದ್ರಬಿಂದುವಿನಲ್ಲಿ ಮಕ್ಕಳು
ಫ್ರೀಡಂ ಹಬ್ಬದ ಮೂಲಕ ಬೆಂಗಳೂರಿನ ಮಕ್ಕಳಿಗೆ ರಾಜ್ಯದ ಪ್ರಜಾಪ್ರಭುತ್ವದ ಕೇಂದ್ರಸ್ಥಾನವನ್ನು ನೋಡುವ ಅಪರೂಪದ ಅವಕಾಶ; ಅವರಿಗಾಗಿ…
ಎಸ್ ಎಸ್ ಕೆ ಸಾವಜಿ ಹೋಟೆಲ್ ಮಾಲಿಕರ ಸಂಘ ಅಸ್ತಿತ್ವಕ್ಕೆ
ಕುಷ್ಟಗಿ ಆ ೮ ಇಲ್ಲಿನ ಸೋಮವಂಶ ಸಹ್ರಾರ್ಜುನ ಕ್ಷತ್ರಿಯ ಸಮಾಜದ ಎಸ್ ಎಸ್ ಕೆ ಸಾವಜಿ ಹೋಟೆಲ್ ಮಾಲಿಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು.
ಇಲ್ಲಿನ ಶ್ರೀ ಅಂಭಾಭವಾನಿ ದೇವಸ್ಥಾನದಲ್ಲಿ ಶನಿವಾರ ಸಂಘದ ಸದಸ್ಯರಿಗೆ ಅಧಿಕೃತ ಪ್ರಮಾಣ ಪತ್ರ ವಿತರಿಸಲಾಯಿತು.
ಸಂಘದ ಅಧ್ಯಕ್ಷ ವಿಠ್ಠಲ ದಲಬಂಜನ, ಗಣಪತಿ…
ಕುಷ್ಟಗಿ ಮದ್ದಾನೇಶ್ವರ ಮಠದಲ್ಲಿ ರಜತ ಮಹೋತ್ಸವದ ಪೂರ್ವ ಬಾವಿ ಸಭೆ
.
೨೦೨೭ ಮಾರ್ಚಿನಲ್ಲಿ,ಶಿಲಾ ಮಂಟಪದ ಲೋಕಾರ್ಪಣೆ, ಶ್ರೀ ಗಳ ಪಟ್ಟಾಧಿಕಾರ ಮಹೋತ್ಸವ, ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ,೨೧ ದಿನಗಳ ಕಾಲ ಪುರಾಣ ಸೇರಿದಂತೆ ೨೫ ಸಾವಿರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಸಿದ್ದತೆ.
ಪಟ್ಟಣದ ಭವ್ಯ ಪರಂಪರೆ ಹೊಂದಿದ ಮದ್ದಾನಿ…