ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಚರ್ಚಿಸಿ: ಶಾಸಕರಿಗೆ ಸಿವಿ ಚಂದ್ರಶೇಖರ್ ಒತ್ತಾಯ

ಕೊಪ್ಪಳ: ಈ ಸಲವಾದರೂ ಶಾಸಕ ರಾಘವೇಂದ್ರ ಹಿಟ್ನಾಳ್ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಚರ್ಚಿಸಿ ಸರಕಾರದಿಂದ ಅವುಗಳಿಗೆ ಪರಿಹಾರ ಕೊಡಿಸಲಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ."ಮೂರನೇ ಸಲ ಶಾಸಕರಾಗಿದ್ದರೂ ಅವರು ಅಧಿವೇಶನದಲ್ಲಿ ಕ್ಷೇತ್ರದ…

ಕಲೆಯಿಂದ ಉತ್ಸಾಹ, ಆಯುಷ್ಯ ವೃದ್ಧಿ: ಮಾಜಿ ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಕಲೆ ಮತ್ತು ಸಂಸ್ಕೃತಿಯು ಮನುಷ್ಯನ ಬದುಕಿನಲ್ಲಿ ಉತ್ಸಾಹ, ಸಂತಸ ಹಾಗೂ ನೆಮ್ಮದಿಯನ್ನು ಮೂಡಿಸುವುದರ ಜೊತೆಗೆ ಜೀವನವನ್ನು ಅರ್ಥಪೂರ್ಣವಾಗಿಸಿ ಉತ್ಸಾಹ ಆಯುಷ್ಯ ವೃದ್ಧಿಗೊಳಿಸುತ್ತದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ಕರಾವಳಿ ಬಳಗದ ವತಿಯಿಂದ…

ವಿಧಾನಸೌಧ ಪ್ರವೇಶಕ್ಕೆ ಮಕ್ಕಳೇ ಪಾಸ್: ಕುಟುಂಬಗಳಿಗೆ ಭವ್ಯ ವಿಧಾನಸಭಾ ಸಭಾಂಗಣ ಪ್ರವೇಶದ ಅಪರೂಪದ ಅವಕಾಶ

ಈ ಸ್ವಾತಂತ್ರ್ಯ ದಿನದಂದು ಮಕ್ಕಳಿಗೆ ವಿಧಾನಸೌಧ ಹಾಗೂ ಭವ್ಯ ವಿಧಾನಸಭಾ ಸಭಾಂಗಣದೊಳಗೆ ಹೆಜ್ಜೆ ಇಡುವ ಅವಕಾಶ ಫ್ರೀಡಂ ಹಬ್ಬದ ಕೇಂದ್ರಬಿಂದುವಿನಲ್ಲಿ ಮಕ್ಕಳು ಫ್ರೀಡಂ ಹಬ್ಬದ ಮೂಲಕ ಬೆಂಗಳೂರಿನ ಮಕ್ಕಳಿಗೆ ರಾಜ್ಯದ ಪ್ರಜಾಪ್ರಭುತ್ವದ ಕೇಂದ್ರಸ್ಥಾನವನ್ನು ನೋಡುವ ಅಪರೂಪದ ಅವಕಾಶ; ಅವರಿಗಾಗಿ…

ಎಸ್ ಎಸ್ ಕೆ ಸಾವಜಿ ಹೋಟೆಲ್ ಮಾಲಿಕರ ಸಂಘ ಅಸ್ತಿತ್ವಕ್ಕೆ

ಕುಷ್ಟಗಿ ಆ ೮ ಇಲ್ಲಿನ ಸೋಮವಂಶ ಸಹ್ರಾರ್ಜುನ ಕ್ಷತ್ರಿಯ ಸಮಾಜದ ಎಸ್ ಎಸ್ ಕೆ ಸಾವಜಿ ಹೋಟೆಲ್ ಮಾಲಿಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು. ಇಲ್ಲಿನ ಶ್ರೀ ಅಂಭಾಭವಾನಿ ದೇವಸ್ಥಾನದಲ್ಲಿ ಶನಿವಾರ ಸಂಘದ ಸದಸ್ಯರಿಗೆ ಅಧಿಕೃತ ಪ್ರಮಾಣ ಪತ್ರ ವಿತರಿಸಲಾಯಿತು. ಸಂಘದ ಅಧ್ಯಕ್ಷ ವಿಠ್ಠಲ ದಲಬಂಜನ, ಗಣಪತಿ…

ಕುಷ್ಟಗಿ ಮದ್ದಾನೇಶ್ವರ ಮಠದಲ್ಲಿ ರಜತ ಮಹೋತ್ಸವದ ಪೂರ್ವ ಬಾವಿ ಸಭೆ

. ೨೦೨೭ ಮಾರ್ಚಿನಲ್ಲಿ,ಶಿಲಾ ಮಂಟಪದ ಲೋಕಾರ್ಪಣೆ,     ಶ್ರೀ ಗಳ ಪಟ್ಟಾಧಿಕಾರ ಮಹೋತ್ಸವ, ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ,೨೧ ದಿನಗಳ ಕಾಲ ಪುರಾಣ ಸೇರಿದಂತೆ ೨೫ ಸಾವಿರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಸಿದ್ದತೆ. ಪಟ್ಟಣದ ಭವ್ಯ ಪರಂಪರೆ ಹೊಂದಿದ ಮದ್ದಾನಿ…

ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ 80 ಲಕ್ಷ ರೂ.ಮೌಲ್ಯದ ನಿವೇಶನ : ಶಂಭುಲಿಂಗನಗೌಡ ಪಾಟೀಲರಿಗೆ ಸನ್ಮಾನ

ಕೊಪ್ಪಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ಮಂಡಳಿಯ ಅಧ್ಯಕ್ಷ ಹಾಗೂ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಕಣ್ಮಣಿಯಾಗಿರುವ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಅವರು ಕೊಪ್ಪಳ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಅಮೂಲ್ಯ ನಿವೇಶನವನ್ನು ಎಲ್ಲಾ…

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕವಿಲ್ಲ: ಅರ್ಹ ನಿರುದ್ಯೋಗಿಗಳಿಗೆ ಅವಕಾಶ

: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಅಂತಿಮ ದಿನಾಂಕ ನಿಗದಿಪಡಿಸಿಲ್ಲ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ. ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಿರಂತರವಾಗಿ…

ಮೃತರ ಇಬ್ಬರು ಮಕ್ಕಳಿಗೆ ತಲಾ 7.50 ಲಕ್ಷ ರೂ.ದಂತೆ 15 ಲಕ್ಷ ರೂ ಪರಿಹಾರ

 ಘಟನೆಯಲ್ಲಿ ತೀವ್ರ ಗಾಯಗೊಂಡ ಇಬ್ಬರಿಗೆ ಚಿಕಿತ್ಸಾ ವೆಚ್ಚ ಪಾವತಿಗೆ  ಸೂಚನೆ ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ‌ ಮರಣ ಹೊಂದಿದ ಕಕ್ಕರಗೋಳ ಗ್ರಾಮದ ಕುಟುಂಬಸ್ಥರ ಮನೆಗೆ ಸಚಿವರ ಭೇಟಿ; ಸಾಂತ್ವನ ಕೊಪ್ಪಳ ಆಗಸ್ಟ್ 07  : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಗುಡ್ಡ…

ಅನಧಿಕೃತ ಸಭೆಗೆ ತೆರಳದಂತೆ ರಾಜ್ಯಾಧ್ಯಕ್ಷ ಸೋಮನಗೌಡ ಕರೆ

ಪಂಚಮಸಾಲಿ ಸಂಘದ ಅಧಿಕೃತ ಸಭೆ ಸೆಪ್ಟೆಂಬರ್ 20ಕ್ಕೆ ಕೊಪ್ಪಳ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಮಟ್ಟದ ಸಾಮಾನ್ಯ ಸಭೆಯನ್ನು ಬರುವ ಸೆಪ್ಟೆಂಬರ್ 20ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಹರಿಹರದ ಶಿವಮೊಗ್ಗ ರಸ್ತೆಯಲ್ಲಿರುವ ಹೆಚ್.ಕೆ. ವೀರಪ್ಪ ಸಭಾಭವನದಲ್ಲಿ…

ಕೊಪ್ಪಳ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಜಂಟಿಯಾಗಿ ಅವಲೋಕಿಸಿದ ಸಚಿವರು

ಕುಷ್ಟಗಿ, ಕುಕನೂರ, ಯಲಬುರ್ಗಾ, ಕೊಪ್ಪಳ ತಾಲೂಕುಗಳಲ್ಲಿ ಸಂಚಾರ ಕೊಪ್ಪಳ ಆಗಸ್ಟ್: ಸಚಿವರಾದ ಶಿವರಾಜ ಎಸ್. ತಂಗಡಗಿ ಹಾಗೂ ಬಸವರಾಜ ರಾಯರೆಡ್ಡಿ ಅವರು ಆಗಸ್ಟ್ 6ರಂದು ವಿವಿಧೆಡೆ ಸಂಚರಿಸಿ ಜಂಟಿಯಾಗಿ ಬರ ಪರಿಸ್ಥಿತಿಯನ್ನು ಅವಲೋಕಿಸಿದರು. ಮಾಜಿ ಸಂಸದರಾದ ಸಂಗಣ್ಣ ಕರಡಿ, ಜಿಲ್ಲಾ ಉಸ್ತುವಾರಿ…
error: Content is protected !!