ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಎಸ್ ಕ್ಯಾವಟರ್ ನಾಮಪತ್ರ ಸಲ್ಲಿಕೆ

Get real time updates directly on you device, subscribe now.

ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಡಾ. ಬಸವರಾಜ್ ಎಸ್ ಕ್ಯಾವಟರ್ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರಿಗೆ 8-ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ನಾಮಪತ್ರ ಸಲ್ಲಿಸಿದರು.

ಸಂದರ್ಭದಲ್ಲಿ ದೊಡ್ಡನಗೌಡ ಪಾಟೀಲ್, ಹೇಮಲತಾ ನಾಯಕ್, ರಾಜು ಬಾಕಳೆ, ಬಸವರಾಜ ದಡೆಸುಗೂರ್, ಸುರೇಶ್ ಭೂಮರಡ್ಡ್, ವೀರೇಶ್ ಮಹಾಂತಯ್ಯನಮಟ್, ನವೀನ್ ಗುಳಗನ್ನವರ್,  ಮಸ್ಕಿ ಹಿರಿಯ ಕಾರ್ಯಕರ್ತ ಮಲ್ಲನಗೌಡ ಉಪಸ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: