ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ಸಮಾರಂಭ
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ದೋಟಿಹಾಳ ಗ್ರಾಮದ ಶುಖಮುನಿಸ್ವಾಮಿ ಸಾದರಮಠ ಆವರಣದಲ್ಲಿ ಏ.೨೬ ರ ರವಿವಾರ ಬೆಳಿಗ್ಗೆ ೧೦.೩೦ ಕ್ಕೆ ದಯಾನಂದಪುರಿ ಕ್ರೀಡಾ, ಸಾಂಸ್ಕೃತಿಕ, ಜಾನಪದ ಕಲಾ ಸಂಘ, ವಿಪಿಕೆ ಫೌಂಡೇಶನ್, ಗಾಯತ್ರಿ ಮಹಿಳಾ ಸಂಘ ದೋಟಿಹಾಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ದೋಟಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಹಾಗೂ ಅಭಿನವ ಗವಿಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರು : ಶ್ರೀಮತಿ ವಂದನಾ ಅಭಿನಂದನ ಗೋಗಿ, ಶ್ರೀಮತಿ ನಿಂಗವ್ವ ಲೆಂಕಪ್ಪ ವಾಲಿಕಾರ, ಶ್ರೀಮತಿ ಜಹೇರಾಜಿ ರಾಜಾವಲಿ ಬಿನ್ನಾಳ, ಶ್ರೀಮತಿ ರೇಣುಕಾ ಚಳ್ಳಾರಿ, ಶ್ರೀಮತಿ ಮಹಾದೇವಿ ಸಂಗನಗೌಡ, ಶ್ರೀಮತಿ ಮೀನಾಕ್ಷಿ ಸುಭಾಸ ಪತ್ತಾರ, ಶ್ರೀಮತಿ ಭಾರತಿ ಭಟ್, ಶ್ರೀಮತಿ ಜಯಲಕ್ಷಿö್ಮÃ ಪಾಟೀಲ್, ಶ್ರೀಮತಿ ಲಕ್ಷಿö್ಮÃದೇವಿ ಶಂಕ್ರಪ್ಪ ಮೆದಕೇರಿ, ಶ್ರೀಮತಿ ರಹೀನಾ ಸುಲ್ತಾನ, ಶ್ರೀಮತಿ ಶಾರದಾ ವೀರಣ್ಣ ಚೆಟ್ಟೇರ್
ಅಭಿನವ ಗವಿಶ್ರೀ ಪ್ರಶಸ್ತಿ ಪುರಸ್ಕೃತರು : ಸುರೇಶ ಎಲ್.ಕುಂಟನಗೌಡ್ರು, ಡಿ.ಸುರೇಶ, ಡಾ.ಚನ್ನಬಸಪ್ಪ ಕೊಟಗಿ, ಹೆಚ್.ಅಡವಿರಾವ್, ಡಾ.ಶೇಖರ ಹೋಗರಿ, ಬಸಪ್ಪ ಶೇಷಪ್ಪ ವಾಲಿಕಾರ, ಬುಡ್ನೇಸಾಬ ಮುರ್ತುಸಾಬ, ಕವಾಡೆಪ್ಪ ಕಾಂಬ್ಳೆ, ನಾಗರಾಜ ರೆಡ್ಡಿ, ಪ್ರಭುರಾಜ ಜಹಗೀರದಾರ ಕೊಪ್ಪಳ, ಬಸವರಾಜ ಚೋಕಾವಿ, ವಿಜಯಮಹಾಂತೇಶ ಗುರುಲಿಂಗಯ್ಯ, ಈಶ್ವರಪ್ಪ ಮುನಿಯಪ್ಪ, ಪರನಗೌಡ ಸಂಗನಗೌಡ ಜಗನ್ನಾಥ ಕೆಂದೋಳಿ, ಶ್ರೀಮತಿ ರೇಷ್ಮಾ ಕಂದಕೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿವಿಧ ಸಂಘಗಳ ಪದಾಧಿಕಾರಿಗಳು ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.
Comments are closed.