ತುರ್ತು ನಿರ್ವಹಣೆ: ಇಂದು ವಿವಿಧ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ

110 ಕೆ.ವಿ ಚಿಲಕಮುಖಿ, 33 ಕೆ.ವಿ ಹಿರೆಬೊಮ್ಮನಾಳ ಹಾಗೂ 110 ಕೆ.ವಿ ಮಂಗಳೂರು ಸ್ಟೇಷನ್ಗೆ ಒಳಪಡುವ ಎಫ್-1 ವೆಂಕಟಪೂರ, ಎಫ್-2 ಮೆತಗಲ್, ಎಫ್-3 ಹಿರೆಸೂಳಿಕೇರಿ, ಎಫ್-4 ಹಾಸಗಲ, ಎಫ್-5 ಶೀಡಗನಹಳ್ಳಿ, ಎಫ್-7 ಕೊಡದಾಳ, ಎಫ್-8 ಚಿಲಕಮುಖಿ, ಎಫ್-9ಇರಕಲಗಡಾ, ಎಫ್-10ಗೊಸಲದೊಡ್ಡಿ, ಎಫ್-11ಜಿನ್ನಾಪೂರ, ಎಫ್-1 ಹಿರೆಬೊಮ್ಮನಾಳ, ಎಫ್-2 ಗಂಗನಾಳ, ಎಫ್-3 ಚಿಕ್ಕಬೊಮ್ಮನಾಳ, ಎಫ್-4 ಚಳ್ಳಾರಿ, ಮತ್ತು ಎಫ್-1 ಮಾದಿನೂರ. ಈ ಎಲ್ಲಾಫೀಡರ್ಗಳ 11 ಕೆವಿ ಮತ್ತು 33 ಕೆವಿ ಲೈನ್ಗಳು ವಿದ್ಯುತ್ ವ್ಯತ್ಯಯವಾಗಲಿದ್ದು, ಕಾರಣ ಸಾರ್ವಜನಿಕರು ಸಹಕರಿಸಬೇಕೆಂದುತಮ್ಮಲ್ಲಿ ವಿನಂತಿಸಲಾಗಿದೆ.
ವಿದ್ಯುತ್ ತುರ್ತು ನಿರ್ವಹಣೆ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಕೈಗೊಳ್ಳಬಾರದು. ಒಂದು ವೇಳೆ ವಿದ್ಯುತ್ ಅಫಘಾತ ಸಂಬವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ತುರ್ತು ನಿರ್ವಹಣೆ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಕೈಗೊಳ್ಳಬಾರದು. ಒಂದು ವೇಳೆ ವಿದ್ಯುತ್ ಅಫಘಾತ ಸಂಬವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.