ಗ್ರಂಥಾಲಯ ಇಲಾಖೆ: ನಾಗರಾಜನಾಯಕ ಡೊಳ್ಳಿನ ಆಯ್ಕೆ

Get real time updates directly on you device, subscribe now.

ಕೊಪ್ಪಳ ,ನವೆಂಬರ್ 16:

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ನಿರ್ದೇಶಕ ಸ್ಥಾನದ ಚುನಾವಣೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಸ್ಪರ್ಧಿಸಿದ್ದ ನಾಗರಾಜನಾಯಕ ಡಿ.ಡೊಳ್ಳಿನ ಚುನಾಯಿತರಾಗಿದ್ದಾರೆ.

ನಿರ್ದೇಶಕ ಸ್ಥಾನಕ್ಕೆ ಇಂದು ಮತದಾನ ನಡೆದು ,ಸಂಜೆ ಮತ ಎಣಿಕೆ ನಡೆಯಿತು.ಇಲಾಖೆಯಲ್ಲಿ ಒಟ್ಟು 10 ಮತಗಳಿದ್ದವು ಅವುಗಳಲ್ಲಿ ಚಲಾವಣೆಗೊಂಡ 9 ಮತಗಳಲ್ಲಿ 6 ಮತಗಳನ್ನು ಗಳಿಸಿದ್ದಾರೆ. ವಿಜೇತ ನಾಗರಾಜನಾಯಕ ಡೊಳ್ಳಿನ ಅವರನ್ನು ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮಣ್ಣವರ್, ಕುಷ್ಟಗಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸನಾಯಕ ಹಾಗೂ ಮತ್ತಿತರರು ಅಭಿನಂದಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!