ಮುಖಂಡ ಕೆ.ಎಂ.ಸೈಯದ್‌ಗೆ ಸಚಿವರಿಂದ ಸನ್ಮಾನ

Get real time updates directly on you device, subscribe now.

ಕೊಪ್ಪಳ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ  ಕೆಎಂಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಕೆ.ಎಂ. ಸೈಯದ್
ಅವರ ೪೨ನೇ ವರ್ಷದ ಹುಟ್ಟುಹಬ್ಬದ ನಿಮಿತ್ಯವಾಗಿ ವಿಜಯನಗರ ಜಿಲ್ಲೆಯ ಉಸ್ತುವಾರಿ ಹಾಗೂ ವಸತಿ ಸಚಿವ ಬಿ.ಝು.ಜಮೀರ್‌ಅಹ್ಮದ್ ಅವರು ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮೌಲಾಹುಸೇನ ಜಾಮೇದಾರ, ಜಾಕೀರಹುಸೇನ ಕಿಲ್ಲೇದಾರ,ಎಂ.ಕಾಟನ್‌ಪಾಶಾ, ಬಾಷುಖತೀಬ ಸಾಹೇಬರು, ಮಾನ್ವಿ ಪಾಷಾ, ಯುವ ಮುಖಂಡರಾದ ಸಲೀಂ ಅಳವಂಡಿ, ಫಕ್ರರುಸಾಬ ನದಾಫ್ ಸ್ಭೆರಿದಂತೆ

Get real time updates directly on you device, subscribe now.

Comments are closed.

error: Content is protected !!
%d bloggers like this: