ಜಲಾನಯನ ಅಭಿವೃದ್ಧಿ ಯೋಜನೆ,ಭೂಮಿಪೂಜೆ ಕಾಮಗಾರಿಗಳಿಗೆ ಚಾಲನೆ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

 

 

ಕೊಪ್ಪಳ: 05 ಅಳವಂಡಿ ಜಿ ಪಂ ವ್ಯಾಪ್ತಿಯ ಹಟ್ಟಿ,ಅಳವಂಡಿ,ಕವಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ ಕೊಪ್ಪಳ,ಜಲಾನಯನ ಅಭಿವೃದ್ಧಿ ಇಲಾಖೆ,ಕೃಷಿ ಇಲಾಖೆ ಕೊಪ್ಪಳ, ಮುರ್ಲಾಪೂರ ಉಪಜಲಾನಯನ ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆ,ದಿಬ್ಬದಿಂದ ಕಣಿವೆ ಪರಿಕಲ್ಪನೆಯಲ್ಲಿ ಕೈಗೊಳ್ಳುವ ಜಲಾನಯನ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಸಮಾರಂಭದಲ್ಲಿ   ಶಾಸಕರು ಕೆ.ರಾಘವೇಂದ್ರ ಹಿಟ್ನಾಳ ರವರು  ಪಾಲ್ಗೊಂಡು ಭೂಮಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು,.

ಈ ಸಂದರ್ಭದಲ್ಲಿ ಪರ್ವಿನ್ ಬಾನು ಮೋದಿನ ಸಾಬ ಾಲೂರು ಹಟ್ಟಿ ಗ್ರಾಪಂ ಅಧ್ಯಕ್ಷರು, ಮಲ್ಲವ್ವ ಬಾಳವ್ವ ಬಿಸರಳ್ಳಿ ಕವಲೂರು ಗ್ರಾಪಂ ಅಧ್ಯಕ್ಷರು ಹಟ್ಟಿ,ಅಳವಂಡಿ,ಕವಲೂರು ಗ್ರಾ ಪಂ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು, ನಿಂಗನಗೌಡ ಪೋಲಿಸ್ ಪಾಟೀಲ್ ತೋಟಪ್ಪ ಸಿಂಟ್ರ, ಹೊನ್ನಪ್ಪ ಗೌಡ ನೀಲಪ್ಪ ಕರಿಗಾರ, ಅರವೀಂದ ಬಿರಾದಾರ, ಭೀಮಶೆಪ್ಪ ಬೋಚನಹಳ್ಳಿ, ಪ್ರಭುಗೌಡ ಪಾಟೀಲ್, ಚೌಡಪ್ಪ ಜಂತ್ಲಿ, ತೋಟಯ್ಯ ಅರಳೆಲಿಮಠ,  ಮೆಹಬೂಬ್ ಹುಸೇನ ಮುಲ್ಲಾ, ನಿಂಗಪ್ಪ ಎಮ್ಮಿ.ಹಿರಿಯ ಮುಖಂಡರು, ರೈತ ಮುಖಂಡರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: