“ಸಹಕಾರ ರತ್ನ” ಪ್ರಶಸ್ತಿ ಪುರಸ್ಕೃತ ಕೆ.ಬಸವರಾಜ್ ಹಿಟ್ನಾಳಗೆ ಸನ್ಮಾನ

Get real time updates directly on you device, subscribe now.


ಕೊಪ್ಪಳ : ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ “ಸಹಕಾರ ರತ್ನ” ಪ್ರಶಸ್ತಿ ಪಡೆದ ಹಿರಿಯ ಸಹಕಾರಿಗಳು ಮಾಜಿ ಶಾಸಕರಾದ ಕೆ.ಬಸವರಾಜ್ ಹಿಟ್ನಾಳ್ ರವರಿಗೆ ಕಾಂಗ್ರೆಸ್ ಪಕ್ಷದ ರಾಜ್ಯ ಸಂಯೋಜಕ ಹಾಗೂ ಹಿರಿಯ ಮುಖಂಡ ಕೆ.ಎಂ.ಸೈಯದ್ ಅವರು ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಾಷುಸಾಬ್ ಖತೀಬ್, ಶಿವುಕುಮಾರ್ ಪಾವಲಿ ಶೆಟ್ಟರ್, ನಗರಸಭಾ ಸದಸ್ಯರಾದ ಅಜಿಮುದ್ದಿನ್ ಅತ್ತಾರ್, ಯುವ ಮುಖಂಡ ಸಲೀಂ ಅಳವಂಡಿ, ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮೌಲಹುಸೇನ್ ಜಮೇದಾರ್, ದೌಲತ್ ಸಾಬ್ ಸಿಕ್ಕಲಗಾರ್,ಮಹೇಬೂಬ್ ಅರಗಂಜಿ, ಗುಡದಪ್ಪ ಬನ್ನಪ್ಪನವರ್, ಸಹೋದರ ಸಲ್ಮಾನ್ ಜಮೆದಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!