ಕೃಷ್ಣ ಜನ್ಮಾಷ್ಟಮಿ : ವಿವಿಧ ವೇಷಭೂಷಣಗಳಲ್ಲಿ ಕಂಗೊಳಿಸಿದ ಮಕ್ಕಳು

ಜೋಹಾ ವಂಟಿ ರಾಧೆಯಾಗಿ….
ಕೊಪ್ಪಳದ ಸ್ವಾಮಿ ವಿವೇಕಾನಂದ ಸಿಬಿಎಸ್ಸಿ ಶಾಲೆಯಲ್ಲಿ ಮಕ್ಕಳ ಸಂಭ್ರಮ

ಗಂಗಾವತಿ ಮಹಾನ್ ಕಿಡ್ಸ್ ಶಾಲೆಯಲ್ಲಿ ಮಕ್ಕಳ ಸಂಭ್ರಮ ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನ ಮಠ ಉಪಸ್ಥಿತಿ

ಕೊಪ್ಪಳ ನಂದೀಶ್ವರ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ
ಹಾಗೂ ವಚನ ಶ್ರಾವಣ


ನಗರದ ವಿಠ್ಠಲ ದೇವಸ್ಥಾನದಲ್ಲಿ ಮಕ್ಕಳ ಸಂಭ್ರಮ

ಕೊಪ್ಪಳ ವಡ್ಡರ ಓಣಿಯ ರಾಮು ಪೂಜಾರ ಅವರ ಸುಪುತ್ರಿ ರಾಹಿತ್ಯ ಪೂಜಾರ ಹಾಗೂ ಕೃತಿ ಪೂಜಾರ

ಗ್ರಿಶ್ಮೀತಾ ಚೌವ್ಹಾಣ್
ಕೃಷ್ಣನ ವೇಷಧಾರಿ ಪತ್ರಕರ್ತ ಸುರೇಶ ಚೌವ್ಹಾಣ್ ಸುಪುತ್ರಿ
ಗAಗಾವತಿ ಶ್ರೀ ಭಗೀರಥ ಉಪ್ಪಾರ ಶಿಕ್ಷಣ ಸಂಸ್ಥೆಯ ಶ್ರೀ ಜಂಬಣ್ಣ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಮಕ್ಕಳ ಸಂಭ್ರಮ
Comments are closed.