ಆರೋಪಿಗಳಿಗೆ ಎನ್ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ನಗರ ಘಟಕ ಪ್ರತಿಭಟನೆ

0

Get real time updates directly on you device, subscribe now.

Koppal  ಭಾರತೀಯ ಜನತಾ ಪಾರ್ಟಿ ನಗರ ಘಟಕದಿಂದ ಮಂಗಳೂರಿನಲ್ಲಿ ನಡೆದಂತ ಹಿಂದೂ ಕಾರ್ಯಕರ್ತ ಸುಹಾಸ್   ಕೊಲೆ ಖಂಡಿಸಿ ಆರೋಪಿಗಳಿಗೆ ಎನ್ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಪ್ರತಿಭಟನೆ ನಡೆಸಿತು.
ಕೊಪ್ಪಳ ನಗರದ ಅಶೋಕ್ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ  ತಾಲೂಕು ಅಧ್ಯಕ್ಷರು ಪ್ರದೀಪ್ ಇಟ್ನಾಳ್.ನಗರ ಅಧ್ಯಕ್ಷರು ರಮೇಶ್ ಕವಲೂರ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್.ಎಸ್ಸಿ ಜಿಲ್ಲಾಧ್ಯಕ್ಷ ಗಣೇಶ್. ಮಹೇಶ್ ಅಂಗಡಿ,ಉಮೇಶ್ ಕುರುಡೇಕರ್,ಕಳಕಪ್ಪ ಜಾದವ,ವೀರೇಶ್ ಸಜ್ಜನ್,ಚನ್ನಬಸಪ್ಪ ಗಾಳಿ,ನೀಲಕಂಠ ಹಿರೇಮಠ,ಮಹಾಲಕ್ಷ್ಮಿ ಕಂದಾರಿ,ಜಯಶ್ರೀ ಗೋಡಬಾಳ,ವೀಣಾ ಬನ್ನಿಗೋಳ,ಪ್ರಾಣೇಶ್ ಮಹೇಂದ್ರಕರ್,ರಾಜು ವಸ್ತ್ರದ,ಶರಣಯ್ಯ ಹಿರೇಮಠ್, ಬಸವರಾಜ ಮಿಠಾಯಿ,ರಾಕೇಶ್ ಬಿಸಿರಳ್ಳಿ, ಇತರ ಕಾರ್ಯಕರ್ತರು ಭಾಗವಹಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!