ಸರಳತೆ, ಶ್ರದ್ಧೆಯೇ ಸಾಧನೆಗೆ ಕಾರಣ — ಸಂಸದ ರಾಜಶೇಖರ ಹಿಟ್ನಾಳ್
ಡಾ.ಶ್ರೀನಿವಾಸ ಹ್ಯಾಟಿ ಅಭಿನಂದನಾ ಸಮಾರಂಭನಾನು ಇನ್ನೂ ಸಮಾಜಮುಖಿಯಾಗಿ ಕೆಲಸ ಮಾಡುವುದು ಬಹಳಷ್ಟಿದೆ. ಸ್ನೇಹಿತರ ಬಳಗ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ನನ್ನಲ್ಲಿ ಮತ್ತಷ್ಡು ಜವಾಬ್ದಾರಿ ಹೆಚ್ಚಳವಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ರೆಡ್ ಕ್ರಾಸ್ ಮೂಲಕಕೊಪ್ಪಳಕ್ಕೆ ಥಲಾಸ್ಸೇಮಿಯಾ ಹಾಗೂ ಎಸ್ ಡಿಪಿ ಸೆಂಟರ್ ತರುವ ಉದ್ದೇಶವಿದೆ. ಇಂತಹ ಎಲ್ಲ ಸಮಾಜಮುಖಿ ಕೆಲಸಗಳಿಗೆ ತಮ್ಮ ಸಹಕಾರವಿರಲಿ.ಡಾ.ಶ್ರೀನಿವಾಸ ಹ್ಯಾಟಿ, ಉಪ ಸಭಾಪತಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ರಾಜ್ಯ ಶಾಖೆ, ಬೆಂಗಳೂರು.
Comments are closed.