ಭಾರತ ಭಾಗ್ಯವಿಧಾತ ಡಾ. ಬಿ. ಆರ್. ಅಂಬೇಡ್ಕರ್ ರವರ ಬದುಕು ಬರಹ ಮತ್ತು ಸಂವಿಧಾನ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ
ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ
ಪ್ರಯುಕ್ತ
ತಾಲೂಕು ಆಡಳಿತ, ಪೋಲೀಸ್ ಇಲಾಖೆ, ದಲಿತ ಪರ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ NGO ಸಂಘಟನೆಗಳು ಕುರುಗೋಡು
ಸಂಯುಕ್ತಾಶ್ರಯದಲ್ಲಿ
ಭಾರತ ಭಾಗ್ಯವಿಧಾತ ಡಾ. ಬಿ. ಆರ್. ಅಂಬೇಡ್ಕರ್ ರವರ ಬದುಕು ಬರಹ ಮತ್ತು ಸಂವಿಧಾನ ಕುರಿತುರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ
: 12.04.2025
ಸಮಯ : ಬೆಳಿಗ್ಗೆ 9.00 ಗಂಟೆಗೆ
ಸ್ಥಳ: ಎಸ್.ಎಲ್.ವಿ. ಕಲ್ಯಾಣ “ಮಂಟಪ, ಕುರುಗೋಡು,
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ನಾಗರಾಜ ಮಸೂತಿ – 9743399029
ಡಿ.ಎಮ್.ಮಲಿಕಾರ್ಜುನ – 9964407145
ಗವಿಸಿದ್ದಪ್ಪ ಅಲನಗರ – 9743006149
ವೀರಭದ್ರ ಗೌಡ – 7406088105
ಭಾಗವಹಿಸಿದ ಎಲ್ಲಾರಿಗೂ ಅಭಿನಂದನ ಪತ್ರ ನೀಡಲಾಗುವುದು.
ದ್ವಿತೀಯ ಬಹುಮಾನ’
ಪ್ರಥಮ ಬಹುಮಾನ . 25,000/-
. 15,000/-
ತೃತೀಯ ಬಹುಮಾನ
. 10.000/-
Comments are closed.