ಗವಿಮಠದ ಮಹಾದಾಸೋಹಕ್ಕೆ ಹರಿದು ಬರುತ್ತಿರುವರೊಟ್ಟಿ ಹಾಗೂ ದವಸ,ಧಾನ್ಯಗಳು.

Get real time updates directly on you device, subscribe now.


ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿಸದ್ಭಕ್ತರಿಂದದವಸ-ಧಾನ್ಯ, ಕಟ್ಟಿಗೆ, ರೊಟ್ಟಿಗಳನ್ನು ಶ್ರೀಮಠಕ್ಕೆ ತಂದುಅರ್ಪಿಸುತಿದ್ದಾರೆ. ಇಂದುಕೊಪ್ಪಳತಾಲೂಕಿನಗುಡದಳ್ಳಿ ಗ್ರಾಮದ ಸದ್ಭಕ್ತರಿಂದ ೩೬ ಪಾಕೆಟ್ ನೆಲ್ಲು, ಮೆಕ್ಕೆ ಜೋಳ ೪೨ ಪಾಕೆಟ್, ೧೪ ಪಾಕೆಟ್ ಜೋಳ, ೨೨ ಪಾಕೇಟ್‌ಅಕ್ಕಿ, ೦೯ ಸಜ್ಜಿ, ಒಣ ಮೆಣಸಿನಕಾಯಿ ೩ ಪಾಕೆಟ್, ೨೦೦೦ರೊಟ್ಟಿ ಮತ್ತುಇತರದವಸ ಧಾನ್ಯಗಳನ್ನು ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳ ಮೂಲಕ ಭಕ್ತಿ ಭಾವ,ಸಡಗರದೊಂದಿಗೆ ಶ್ರೀಗವಿಮಠಕ್ಕೆ ಆಗಮಿಸಿ ಮಹಾದಾಸೋಹಕ್ಕೆ ಸಲ್ಲಿಸಿದರು.ಇದರಿಂದಾಗಿ ಗವಿಮಠದಲ್ಲಿ ರೊಟ್ಟಿಗಳ ಸಪ್ಪಳ ಆರಂಭವಾಗಿದೆ. ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!