ವಕ್ಫ್ ತಿದ್ದುಪಡಿ ಮಸೂದೆ 2024 ರ ಸಂಭವನೀಯ ಪರಿಣಾಮಗಳ ಕುರಿತು ಚರ್ಚಿಸಲು ಸಭೆ

Get real time updates directly on you device, subscribe now.

ಇಂದು ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತ ವಕೀಲರ ಸಂಘ (ಆರ್) ಕೊಪ್ಪಳದ ಮುಸ್ಲಿಂ ಶಾದಿ ಮಹಲ್ (ಸುನ್ನಿ, ಕೊಪ್ಪಳ) ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ರ ಸಂಭವನೀಯ ಪರಿಣಾಮಗಳ ಕುರಿತು ಚರ್ಚಿಸಲು ಸಭೆ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಸ್ ಆಸಿಫ್ ಅಲಿ ವೀರ ಹುಸೇನ್ ಹೊಸಳ್ಳಿ    ಸೈಯದ  ಆಶ್ಮುದ್ದೀನ್  , ಶ್ರೀಮತಿ ಸೈಯದ ಭಾನು ಆಶ್ಮುದ್ದೀನ್, ಸೇರಿದಂತೆ ಜಿಲ್ಲೆಯ ವಿವಿಧ ವಕೀಲರು ಉಪಸ್ಥಿರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Get real time updates directly on you device, subscribe now.

Comments are closed.

error: Content is protected !!
%d bloggers like this: