TB Dam ಮೊದಲ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ
TB Dam : ಸತತ ಆರು ದಿನಗಳ ಪ್ರಯತ್ನದ ನಂತರ 19ರ ಕಷ್ಟ ಹೋದ ನಂತರ ನಡೆದ ದುರಸ್ತಿ ಕಾರ್ಯದಲ್ಲಿ ಇಂದು ಮೊದಲ ಗೇಟ್ ಅಳವಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಗೇಟ್ ಅಳವಡಿಕೆ ಯಶಸ್ವಿಗೆ ಶ್ರಮಿಸಿದ ತಜ್ಞ ಕಣಯ್ಯ ನಾಯ್ಡು, ಇಂಜಿನಿಯರ್ ಹಾಗೂ ಸಿಬ್ಬಂದಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗೆ ಸಂಸದ ರಾಜಶೇಖರ್ ಹಿಟ್ನಾಳ ಅವರು ಸಿಹಿ ತಿನಿಸಿ ಸಂಭ್ರಮಿಸಿದರು.
ಸ್ಟಾಪ್ ಗೇಟ್ ನ್ನು ಅಳವಡಿಸುವ ಮೂಲಕ ನೀರನ್ನು ತಡೆಗಟ್ಟುವ ಪ್ರಯತ್ನ ಯಶಸ್ವಿಗೊಂಡಿದೆ ಪೂಜೆ ಮಾಡಿದ ನಂತರ ನಿನ್ನಿಂದಲೇ ಕಾರ್ಯಾ ಶುರುವಾಗಿತ್ತು ಆದರೆ ನಿನ್ನೆ ಕಾರ್ಯ ಸಂಪೂರ್ಣವಾಗಲಿ ಸಫಲ ಆಗಿರಲಿಲ್ಲ ಇಂದು ಬೆಳಿಗ್ಗೆಯಿಂದ ಕಾರ್ಯಚರಣೆಯಲ್ಲಿ ತೊಡಗಿದ ತಂತ್ರಜ್ಞರು, ಮೇಲಿದ್ದ ನಂಬರ್ ಇದ್ದಂತಹ ದೊಡ್ಡದಾದ; ಲೋಹದ ಪಟ್ಟಿಯನ್ನು ತೆಗೆಯುವಲ್ಲಿ ಯಶಸ್ವಿಯಾದರು. ಸಂಜೆಯಿಂದಲೇ ತೀವ್ರ ಕಾರ್ಯಚರಣೆಯಲ್ಲಿ ತೊಡಗಿಕೊಂಡ ಎಲ್ಲರೂ ಕತ್ತಲಾದರೂ ಸಹ ಗೇಟನ್ನು ಅಳವಡಿಸುವುದರಲ್ಲಿ ನಿರಂತರವಾಗಿ ಪ್ರಯತ್ನ ಪಟ್ಟರು ಕೊನೆಗೂ ಅದು ಯಶಸ್ವಿಗೊಂಡಿದೆ.
Comments are closed.