ಛಲವಾದಿ ಪ್ರತಿಭಾ ಪುರಸ್ಕಾರ

Get real time updates directly on you device, subscribe now.

ಜಿಲ್ಲಾ ಛಲವಾದಿ ಜಾಗೃತಿ ವೇದಿಕೆ, ಕೊಪ್ಪಳ

ಕೊಪ್ಪಳ, ಜೂನ್ 10: ಜಿಲ್ಲಾ ಛಲವಾದಿ ಜಾಗೃತಿ ವೇದಿಕೆಯು ಸಮಾಜಕ್ಕೆ ಸೇರಿದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸುವ ಯೋಜನೆ ಹೊಂದಿದೆ. ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವ ಛಲವಾದಿ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಗುವುದು.

ಅರ್ಹ ಅಂಕಗಳನ್ನು ಹೊಂದಿರುವ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ತಮ್ಮ ಅಂಕಪಟ್ಟಿ ಹಾಗೂ ಜಾತಿ ಪ್ರಮಾಣಪತ್ರದ ಸಾಫ್ಟ್ ಪ್ರತಿಗಳನ್ನು ವಾಟ್ಸಾಪ್ ನಂಬರ್ 9108347841 / 9342242225 ಗಳಿಗೆ ದಿನಾಂಕ ಜೂನ್ 19 ರೊಳಗೆ ಕಳಿಸಿಕೊಡಲು ಸಂಚಾಲಕರಾದ ಕೃಷ್ಣ ಇಟ್ಟಂಗಿ ಅವರು ಕೋರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: