ಪದವಿ ಮತದಾರರು ಪ್ರತಾಪ ರೆಡ್ಡಿ ಗೆ ಬೆಂಬಲಿಸಬೇಡಿ : ಕರಿಯಪ್ಪ‌ ಗುಡಿಮನಿ

Get real time updates directly on you device, subscribe now.


ಕೊಪ್ಪಳ : ಈಶಾನ್ಯ ಪದವೀಧರ ಕ್ಷೇತ್ರ ಕ್ಕೆ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧೆಸಿರುವ ಎನ್. ಪ್ರತಾಪ ರೆಡ್ಡಿ ಅವರನ್ನು ಪದವೀಧರ ಮತದಾರರು ಬೆಂಬಲಸಬೇಡಿ ಎಂದು ಕರ್ನಾಟಕ ಮಾದಿಗ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಅವರು ಹೇಳಿದ್ದಾರೆ.
ಅವರು‌ ಶನಿವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಎನ್ ಪ್ರತಾಪ ರೆಡ್ಡಿ ಅವರು ಬೋಗಸ್ ದಾಖಲೆ ಸೃಷ್ಟಿ ಮಾಡಿ ಸುಮಾರು ೧೩೫ ಎಕರೆ‌ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡು ಬಡ‌ ರೈತರಿಗೆ ಮೋಸಮಾಡಿದ್ದಾರೆ ಎಂದು‌ ಆರೋಪಿಸಿದರು.
ಇಂತಹ ಭ್ರಷ್ಟ ವ್ಯಕ್ತಿಗಳನ್ನು ಯಾವುದೇ ಕಾರಣ ಕ್ಕೂ ಪದವೀಧರ ಕ್ಷೇತ್ರಕ್ಕೆ ಆಯ್ಕೆ ಮಾಡಬಾರದು ಎಂದು‌ ಕರಿಯಪ್ಪ ಗುಡಿಮನಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಭೂಮಿ ವಸತಿ‌ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯ ಧರ್ಮರಾಜ್, ಕರ್ನಾಟಕ ಜನ ಶಕ್ತಿ ಸಮಿತಿ‌ ಸದಸ್ಯ ರಾಘವೇಂದ್ರ ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: