ಕೂಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿಯಿಂದ ಸಿವಿಸಿ, ಭೂಮರಡ್ಡಿ, ಮಹಾಂತಯ್ಯನಮಠ, ಹೇಮಲತಾ ನಾಯಕ್ ಬೇಟಿ, ಚರ್ಚೆ

Get real time updates directly on you device, subscribe now.

Kannadanet 24×7 NEWS  ಕೂಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿ  ಡಾ.ಬಸವರಾಜ ಕ್ಯಾವಟರ್   ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ಯ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಯಾದ ಹಿನ್ನೆಲೆಯಲ್ಲಿ ಇಂದು ಕೊಪ್ಪಳದಲ್ಲಿ ರಾಜ್ಯ ಜೆಡಿಎಸ್ ಕೋರ ಕಮಿಟಿ ಸದಸ್ಯರಾದ  ಸಿ ವಿ ಚಂದ್ರಶೇಖರ ಅವರನ್ನು ಹಾಗೂ ರಾಜ್ಯ ಜೆಡಿಎಸ್ ಕಾರ್ಯದರ್ಶಿಗಳಾದ ವೀರೇಶ್ ಮಹಾಂತಯ್ಯ ಮಠ ಅವರನ್ನು ಹಾಗೂ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಬೋಮರೇಡ್ಡಿ ಅವರ ಮನೆಗೆ ಭೇಟಿ ಮಾಡಿದರು.

ಕೂಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿ  ಡಾಕ್ಟರ್ ಬಸವರಾಜ ಕ್ಯಾವಟರ್ ಅವರು ಇಂದು ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್ ಮತ್ತು ಜೆಡಿಎಸ್ ಪಕ್ಷದ ಮುಖಂಡರಾದ ವಿರೇಶ ಮಾಹಂತಯ್ಯನಮಠ ಇವರುಗಳು ಮನೆಗೆ ಭೇಟಿ ಮಾಡಿ ಚುನಾವಣೆಯ ಬಗ್ಗೆ ಮಾಡಿದ್ದರು

ಈ ಸಂಧರ್ಭದಲ್ಲಿ ಪಕ್ಷದ ಹಿರಿಯರಾದ ಅಪಣ್ಣ ಪದಕಿ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು ಲೋಕಸಭಾ ಚುನಾವಣೆಯ ಕ್ಲಸ್ಟರ್ ಪ್ರಮುಖರಾದ ಚಂದ್ರಶೇಖರ ಪಾಟೀಲ ಹಲಗೇರಿ, ರಾಜು ಬಾಕಳೆ, ಮಹೇಶ್ ಅಂಗಡಿ, ಪ್ರದೀಪ್ ಹಿಟ್ನಾಳ, ಗಣೇಶ ಹೋರತಟ್ನಾಳ ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: