ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಭೇಟಿಯಾದ ಸಿವಿಸಿ
ರಾಜಕಾರಣ ಎಂದು ಚಂದ್ರಶೇಖರ್ ಹೇಳಿದರು. ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಯವರನ್ನು ಹೈಜಾಕ್ ಮಾಡಿ ಪೊಲೀಸರನ್ನು ದುರುಪಯೋಗಪಡಿಸಿಕೊಂಡಿದ್ದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು. ಗೂಂಡಾಗಳನ್ನು ವಿಧಾನ ಸಭೆಯೊಳಗೆ ನುಗ್ಗಿಸಿದ್ದು ಸಂವಿಧಾನಕ್ಕೆ ಮಾಡಿದ ಅಪಚಾರ. . ರಾಜ್ಯ ಸರಕಾರದ ನಡೆಗೆ ಹೈಕೋರ್ಟ್ ನಲ್ಲಿ ಮಂಗಳಾರತಿಯಾಗಿದೆ. ರವಿ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಇದೆ ತಮ್ಮ ಬಳಿ ಇದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆ ವಿಡಿಯೋ ಫೇಕ್ ಎಂಬುದು ಅನಾವರಣಗೊಂಡಿದೆ ಎಂದು ಉಭಯ ನಾಯಕರು ತಿಳಿಸಿದರು.
Comments are closed.