ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಳಕಳಿಯ ಬಜೆಟ್-ಸಿ.ವಿ ಚಂದ್ರಶೇಖರ
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರಿಂದ ಮೋದಿಜೀ ಸರ್ಕಾರದ 2024ರ ಜನಪರ ಬಜೆಟ್ ಮಂಡನೆಯಾಗಿದ್ದು, ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಳಕಳಿಯ ಬಜೆಟ್ ಇದಾಗಿದ್ದು ದೇಶದ ಜನತೆಯ ನಿರೀಕ್ಷೆ ಈಡೇರಿಸಿದ ಮೋದಿ ಸರ್ಕಾರಕ್ಕೆ ಸಿ.ವಿ ಚಂದ್ರಶೇಖರ ಅಭಿನಂದನೆಗಳು ತಿಳಿಸಿದ್ದಾರೆ..
ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ..
Comments are closed.