ಭಾಗ್ಯನಗರ ಬಿಜೆಪಿಯ ತವರೂರು-ಸಂಗಣ್ಣ ಕರಡಿ
ಭಾಗ್ಯನಗರ ಜನತೆ ಮೂರು ದಶಕದಿಂದ ನನ್ನನ್ನು ಕೈ ಬಿಟ್ಟಿಲ್ಲ. ಚುನಾವಣೆಯಲ್ಲಿ ಪಟ್ಟಣದಿಂದಲೇ ಹೆಚ್ಚಿನ ಲೀಡ್ ಬಂದಿದೆ. ಮುಂದಿನ ಲೋಕಸಭೆಯಲ್ಲೂ ಇದು ಮುಂದುವರಿಯಲಿ. ಪಟ್ಟಣದ ಅಭಿವೃದ್ಧಿ ಗೆ ನಾನು ಸದಾ ಬದ್ಧ.– ಸಂಗಣ್ಣ ಕರಡಿ, ಸಂಸದ.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ದಶಕಗಳಿಂದ ಆಗದ ಅಭಿವೃದ್ಧಿ ಕಾರ್ಯಗಳು ಸಂಸದ ಸಂಗಣ್ಣ ಕರಡಿ ಅವರ ಅವಧಿಯಲ್ಲಿ ನಡೆದಿವೆ. ಕೇಂದ್ರದ ಯೋಜನೆಯನ್ನು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಲುಪಿಸಲಿ. ಕ್ಷೇತ್ರದ ಅಭಿವೃದ್ಧಿಗಾಗಿ ಜನತೆ ಬಿಜೆಪಿ ಬೆಂಬಲಿಸಿ ಹ್ಯಾಟ್ರಿಕ್ ಗೆಲುವಿಗೆ ಕಾರಣೀಕರ್ತರಾಗಬೇಕು.– ಹೇಮಲತಾ ನಾಯಕ, ವಿಧಾನ ಪರಿಷತ್ ಸದಸ್ಯೆ.
Comments are closed.