ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

Get real time updates directly on you device, subscribe now.

ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಪ್ರೊ.ತಿಮ್ಮಾರಡ್ಡಿ ಮೇಟಿ ಮಾತನಾಡಿ, ರಾಮಾಯಣದ ಆದರ್ಶ ತತ್ವಗಳು ಇಂದಿಗೂ ಪಾಲನೆಯಾಗುತ್ತಿವೆ. ಅಂಥ ಮಹಾಕಾವ್ಯವನ್ನು ರಚಿಸಿಸ ವಾಲ್ಮೀಕಿ ಮಹರ್ಷಿಗಳು ಮೇರುಪಂಕ್ತಿಯಲ್ಲಿರುವ ಶ್ರೇಷ್ಠರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಾಂಸ್ಕೃತಿಕ‌ ವಿಭಾಗದ ಮುಖ್ಯಸ್ಥರಾದ ಡಾ.ಭಾಗ್ಯಜ್ಯೋತಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಗಾಯತ್ರಿ ಭಾವಿಕಟ್ಟಿ, ಉಪನ್ಯಾಸಕರಾದ ಡಾ.ಪ್ರಕಾಶ ಬಳ್ಳಾರಿ, ಶಿವಣ್ಣ, ಗೋಣಿಬಸಪ್ಪ, ವಿಜಯಕುಮಾರ್ ಕುಲಕರ್ಣಿ, ಬಸವರಾಜ ಕರುಗಲ್, ಪ್ರಕಾಶ ಜಡಿಯವರ್, ವಿಜಯಕುಮಾರ್. ಕೆ., ಜ್ಞಾನೇಶ್ವರ ಪತ್ತಾರ, ಡಾ.ತುಕಾರಾಂ ನಾಯಕ, ಬಸವರಾಜ.ಸಿ, ಮಹಾಂತೇಶ್ ನೆಲಗುಣಿ, ನವೀನ್, ಮಾರುತಿ, ವೀಣಾ ಪೂಜಾರತಿ, ಸಿದ್ಧಲಿಂಗೇಶ, ಡಾ.ವೀರಣ್ಣ ಸಜ್ಜನರ್, ಶಿವಬಸಪ್ಪ ಮಸ್ಕಿ, ಡಾ.ಸಣ್ಣದೇವೇಂದ್ರಸ್ವಾಮಿ ಬೋಧಕೇತರ ಸಿಬ್ಬಂದಿ ಜಯಪ್ರಕಾಶ್ ಬಿರಾದಾರ್, ನಿಂಗಪ್ಪ.ಕೆ., ರವಿಕಿರಣ್ ರಾಠೋಡ, ರಮೇಶ್, ಅಶೋಕ, ವೆಂಕಟೇಶ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: