ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಕೊಪ್ಪಳದ 19 ಜನ ಸುರಕ್ಷಿತ – ಎಸ್ಪಿ ರಾಮ್ ಎಲ್ ಅರಸಿದ್ದಿ
ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಕೊಪ್ಪಳದ 19 ಜನ ಸುರಕ್ಷಿತವಾಗಿದ್ದಾರೆ. ನಿನ್ನೆ ಮಧ್ಯಾಹ್ನ ಮುಂಬೈಯಿಂದ ಶ್ರೀನಗರಕ್ಕೆ ತಿಳಿದ ಕೊಪ್ಪಳದ 19 ಜನರ ತಂಡ ಸುರಕ್ಷಿತವಾಗಿದೆ ಎಂದು ಕೊಪ್ಪಳ ಎಸ್ಪಿ ರಾಮ್ ಎಲ್ ಅರ್ಸಿದ್ದಿ ಹೇಳಿದ್ದಾರೆ.

ಕೊಪ್ಪಳದ ಶಿವಕುಮಾರ್ ಶೆಟ್ಟರ್ ಶರಣಪ್ಪ ಸಜ್ಜನ್ ಹಾಗೂ ಕಾಟನ್ ಪಾಷಾ ತಮ್ಮ ಕುಟುಂಬ ಸಮೇತ ಶ್ರೀನಗರಕ್ಕೆ ಐದು ದಿನದ ಪ್ರವಾಸಕ್ಕಾಗಿ ಮುಂಬೈಯಿಂದ ನಿನ್ನೆ ಮಧ್ಯಾಹ್ನ ತೆರಳಿದ್ದರು.
ಶ್ರೀನಗರದ ಹೋಟೆಲ್ ಒಂದರಲ್ಲಿ ವಾಸ್ತವ ಹೂಡಿರುವ ಈ ತಂಡ ಮರಳಿ ಬರುವುದಕ್ಕಾಗಿ ಪ್ರಯತ್ನಿಸುತ್ತಿದೆ. ಸಚಿವ ಸಂತೋಷ್ ಲಾಡ್ ಇಂದು ಶ್ರೀನಗರ ತಲುಪಲಿದ್ದಾರೆ.
ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಕೊಪ್ಪಳದ 19 ಜನ ಸುರಕ್ಷಿತ
Total of 19 members from Koppal ( 4 from Hubli who are relatives of shivakumar pavali of Koppal) are at Srinagar in soloman heights hotel . They reached Srinagar from Mumbai yesterday evening
1) Sharanappa Sajjan and family
2) Cotton pasha and family
3) Shivakumar Pavali and family
4) Ganvari Siddlingesh of Hubli and family
Total of 8 adults and 11 children are safe
Comments are closed.