ಭಾರತೀಯ ಜನತಾ ಪಾರ್ಟಿ ಕೊಪ್ಪಳದಲ್ಲಿ ವಿಜಯೋತ್ಸವ

Get real time updates directly on you device, subscribe now.

Koppal ಅಶೋಕ ವೃತ್ತದಲ್ಲಿ, ದಿಲ್ಲಿ  ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬಹುಮತದೊಂದಿಗೆ ಆಯ್ಕೆ ಆಗಿರುವದರಿಂದ ಭಾರತೀಯ ಜನತಾ ಪಾರ್ಟಿ ಕೊಪ್ಪಳದಲ್ಲಿ ವಿಜಯೋತ್ಸವ ಆಚರಿಸಲಾಯಿತು ಈ ಒಂದು ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ದಡೇಸಗೂರು ,ನಿಕಟಪೋರ್ವ ಲೋಕಸಭೆ ಅಭ್ಯರ್ಥಿ ಡಾಕ್ಟರ್ ಬಸವರಾಜ್ ಕ್ಯಾಟರ್ , ಚಂದ್ರಶೇಖರ್ ಪಾಟೀಲ್ ಹಲಗೇರಿ , ಆರ್ ವಿ ಪಾನಗಂಟಿ, ಭೂಸನೂರ್ ಮಠ ವಕೀಲರು, ಸುನಿಲ್ ಹೆಸರುರೂ ,
ಮಹಾಂತೇಶ್ ಪಾಟೀಲ್, ನೀಲಕಂಠಯ್ಯ ಹಿರೇಮಠ ,ಮಲ್ಲಪ್ಪ ಡಿ ,ಗಣೇಶ್ ಹೊರ ತಟ್ನಾಳ, ಪ್ರದೀಪ್ ಪಲ್ಲೇದ್, ಸೋಮಣ್ಣ ಹಳ್ಳಿ,ಪ್ರಾಣೇಶ್ ಮಾದ್ನೂರ್, ದೇವರಾಜ್ ಹಾಲ ಸಮುದ್ರ, ಚನ್ನಬಸು ಗಾಳಿ , ಪಂಪಯ್ಯ ಹಿರೇಮಠ್, ಶ್ರೀಮತಿ ವಾಣಿಶ್ರೀ ಹಿರೇಮಠ್, ಶ್ರೀಮತಿ ಶೋಭಾ ನಗರಿ, ಶ್ರೀಮತಿ ಮಹಾಲಕ್ಷ್ಮಿ ಕಂದಾರಿ, ಶ್ರೀಮತಿ ರಾಧಾ ಕನಕ ಮೂರ್ತಿ ಜಿಲ್ಲೆಯ ಪ್ರಮುಖರು ಮಂಡಲದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದಾರೆ,

Get real time updates directly on you device, subscribe now.

Comments are closed.

error: Content is protected !!