ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರಂತೆ ಹೋರಾಟದ ಮನೋಭಾವ.ದೇಶಪ್ರೇಮ ಆದರ್ಶಗಳನ್ನು ಪ್ರತಿಯೊಬ್ಬರೂ ಬೆಳಿಸಿಕೊಳ್ಳಬೇಕು
ಹುಟ್ಟಿದ್ದು ಮತ್ತು ನಮ್ಮ ಭಾರತಕ್ಕೆ ಸ್ವಾತಂತ್ರ್ಯಾ ಅಗಷ್ಟ್ 15 ಕ್ಕೆ. ಗಲ್ಲಿಗೇರಿಸಿದ್ದು ಜನೇವರಿ 26 ಗಣರಾಜ್ಯೋತ್ಸವದ ದಿನ ವೀರ ಮರಣ ಹೊಂದಿರುವದು.ರಾಯಣ್ಣ ತನ್ನ ಕೊನೆಯ ಆಸೆ ಯಾವುದೆಂದು ಕೇಳಿದಾಗ ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ.ಈ ಪುಣ್ಯ ಭೂಮಿಯಿಂದ ಬ್ರಿಟೀಷರ ವಿರದ್ದು ಹೋರಾಟವನ್ನು ಮುಂದವರಿಸುತ್ತೆನೆಂದು ದೇಶ ಪ್ರೇಮ ಮೆರೆದು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆಂದು ಮಾಜಿ ತಾಲ್ಲೂಕ ಪಂಚಾಯತಿ ಅಧ್ಯಕ್ಷರು ಹಾಗೂ ಹಾಲಮತ ಸಮಾಜದ ಅಧ್ಯಕ್ಷರಾದ ವೀರನಗೌಡ ಪಾಟೀಲ ಮಾತನಾಡಿದರು.
Comments are closed.