ದಸರಾ ಮಹೋತ್ಸವದ ಕೊನೆಯ ದಿನದ ವಿಸರ್ಜನಾ ಕಾರ್ಯಕ್ರಮ

0

Get real time updates directly on you device, subscribe now.

ಭಾಗ್ಯನಗರದ ಶ್ರೀ ಗಜಾನನ ಮಿತ್ರ ಮಂಡಳಿ & ಶ್ರೀ ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿ ವತಿಯಿಂದ 15 ನೇ ವರ್ಷದ ದಸರಾ ಮಹೋತ್ಸವದ ಕೊನೆಯ ದಿನದ ವಿಸರ್ಜನಾ ಕಾರ್ಯಕ್ರಮ ಬಾಜಾ ಭಜಂತ್ರಿ ಮತ್ತು ಹೆಣ್ಣು ಮಕ್ಕಳ ಕೋಲಾಟದಿಂದ ನೆರವೇರಿತು ಈ ಸಂದರ್ಭದಲ್ಲಿ ದೇವರಾಜ್ ಇಟ್ಟಂಗಿ ಡಾ ಕೊಟ್ರೇಶ್ ಶೀಡ್ಮಿ, ಯಂಕಪ್ಪ ಕಾಕಿ ಸುಭಾಷ್ ಪುರದ ಉಮೇಶ್ ಮುಂಡಾಸಾದ ಅಮುಲ್ ಕಠಾರೆ ಮದನ್ ಪಟೇಲ್  ಶ್ರೀಮತಿ ಸರಸ್ವತಿ ಇಟ್ಟಂಗಿ ಕು ಸರೋಜಾ ಬಾಕಳೆ ಇನ್ನು ಮುಂತಾದವರು ನೇತೃತ್ವವನ್ನು ವಹಿಸಿದ್ದರು

Get real time updates directly on you device, subscribe now.

Leave A Reply

Your email address will not be published.

error: Content is protected !!