ದೇವಸ್ಥಾನದ ಭೂಮಿ ಪೂಜೆ  ನೆರವೇರಿಸಿದ ಗವಿಸಿದ್ದಪ್ಪ ಕರಡಿ

Get real time updates directly on you device, subscribe now.

ಕೊಪ್ಪಳ : ನಗರದ ಕುಷ್ಟಗಿ ರಸ್ತೆಯ ಶ್ರೀರಾಮನಗರದ  ಶ್ರೀ ಬನ್ನಿಮಹಾಕಾಳಿಯ  ಅಭಿಷೇಕ ಮತ್ತು ಈಶ್ವರ ದೇವಸ್ಥಾನದ ಭೂಮಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಗವಿಸಿದ್ದಪ್ಪ ಕರಡಿ ಮತ್ತು ಬನ್ನಿ ಮಹಾಕಾಳಿ ದೇವಸ್ಥಾನದ ಕಮಿಟಿ ಸದಸ್ಯರು  ನೆರವೇರಿಸಿದರು.  ಈ ಸಂದರ್ಭದಲ್ಲಿ ಶ್ರೀರಾಮ್   ನಗರ ಲೇಔಟನ ಯಲ್ಲಪ್ಪ ಪೂಜಾರ,ಎಸ್ ಐ ಹಿರೇಮಠ್,  ಜಿ ಏನು ಪತ್ತಾರ್, ವೀರಯ್ಯ ಕಣವಿ,ಸಿದ್ದಯ್ಯ ಹಿರೇಮಠ್   ರಾಮಣ್ಣ ಡೊಣ್ಣಿ ,ಬಸವರಾಜ್ ಓಜಿನಹಳ್ಳಿ,   ಶಂಕರ ಎನ್ ಕೆ
ಹಾಗೂ ನಗರದ ನಿವಾಸಿಗಳು ಭಾಗವಹಿಸಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: