ನೂಲು ಹುಣ್ಣಿಮೆ ಪ್ರಯುಕ್ತ ಕ್ರಿಕೆಟ್ ಟೂರ್ನಮೆಂಟ್
ನೂಲು ಹುಣ್ಣಿಮೆ ಪ್ರಯುಕ್ತ ಶ್ರೀ ಪದ್ಮಶಾಲಿ ಸಮಾಜ (ರಿ) ಭಾಗ್ಯನಗರ-ಕೊಪ್ಪಳ, ವತಿಯಿಂದ ಸಮಾಜದ ಯುವಕರಿಗೆ, ಆಯೋಜಿಸಿದ ಕ್ರಿಕೆಟ್ ಟೂರ್ನಮೆಂಟ್ ನ್ನು ಉದ್ಘಾಟಿಸಿದ ಸಮಾಜದ ಅಧ್ಯಕ್ಷರು ನಾರಾಯಣ ಚಳಮರದ ಉಪಾಧ್ಯಕ್ಷರು ಮಹಾದೇವಪ್ಪ ಏರಿ, ಕಾರ್ಯದರ್ಶಿ ತಿಪ್ಪಣ್ಣ ಮ್ಯಾಡಂ ಹಾಗೂ ಖಜಾಂಚಿ ಅಶೋಕ ಗೊರಂಟ್ಲಿ, ಲಕ್ಷ್ಮಣ ಚಳಮರದ, ಮಾರುತಿ ಪೇರ್ಮಿ, ಗೌರವಾನ್ವಿತ ಅತಿಥಿಗಳಾಗಿ, ಭಾಗವಹಿಸಿದ, ಸಿ ಐ (ವೈರ್ಲೆಸ್) ಪೋಲಿಸ್ ಇಲಾಖೆ ಮಲ್ಲನಗೌಡ, ಜಿಲ್ಲಾ ವರಧಿಗಾರರು ಉದಯವಾಣಿ ಬಸವರಾಜ್ ಕರುಗಲ್ ಹಿರಿಯ ಪತ್ರಕರ್ತರು ,ಹೀತೈಸಿಗಳಾದ ಗಂಗಾಧರ್, ಸುರೇಶ್ ದರಗದಕಟ್ಟಿ, ಹಜರತ್ , ಇವರಿಗೆ ಸಮಾಜದ ಕುಲ ಬಾಂಧವರು ಹಾಗೂ ಸಮಾಜದ ಯುವಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
*ಅಗಸ್ಟ್ 10 & 11ರಂದು ಪದ್ಮಶಾಲಿ ಕಪ್ 2024 ಸೀಸನ್ 2 ಬಹಳ ಸಂಭ್ರಮದಿಂದ ಉತ್ಸಾಹದಿಂದ ಒಟ್ಟು ಆರು ತಂಡಗಳು ಭಾಗವಹಿಸಿದ್ದವು ಅದರಲ್ಲಿ ಪದ್ಮಶಾಲಿ ಲೈನ್ಸ್ ಚಾಂಪಿಯನ್ಸ್ ಪಟ್ಟ ಧರಿಸಿದರೆ ನೇಕರ್ ವಾರಿಯರ್ಸ್ ತಂಡ ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿತು*
Comments are closed.