ಕವಿತೆ ಜೀವಂತ ಬದುಕಿನ ಮುಕ್ತಕ-ಅಂಜಲಿ ಬೆಳಗಲ್

ಅಂಜಲಿ ಬೆಳಗಲ್ ಮಾತನಾಡಿ,ಬರಹ ಬದುಕಿನಂತಿರಬೇಕು ಎನ್ನುವ ತತ್ವವನ್ನು ಪಾಲಿಸಿಕೊಂಡು ಬಂದಿದ್ದೇನೆ. ಬರಹ ಮತ್ತು ಬದುಕು ವ್ಯತಿರಿಕ್ತವಾದರೆ ಅಭಿವ್ಯಕ್ತಿಗೆ ಹೆಚ್ಚು ಮಹತ್ವ ದೊರೆಯಲಾರದು. ಬದುಕಿನ ಕಂಡುಂಡ ಅನುಭವಗಳನ್ನು ಕಾವ್ಯವಾಗಿಸಿದ್ದೇನೆ. ಕವಿತೆಗಳು ಜೀವಂತ ಬದುಕಿನ ಮುಕ್ತಕಗಳು ಎಂದರು
Comments are closed.