ಸಂಸದರಿಂದ ಕೆಬಿಜೆಎನ್ಎಲ್ ನೀರಾವರಿ ಯೋಜನೆಯಡಿ ಫಲಾನುಭವಿಗಳಿಗೆ ಮೋಟರ್ ಸಾಮಗ್ರಿ ವಿತರಣೆ
![](https://kannadanet.com/wp-content/uploads/2023/10/ಸಂಸದರಿAದ-ಕೆಬಿಜೆಎನ್ಎಲ್-ನೀರಾವರಿ-ಯೋಜನೆಯಡಿ-ಫಲಾನುಭವಿಗಳಿಗೆ-ಮೋಟರ್-ಸಾಮಗ್ರಿ-ವಿತರಣೆ-1-300x225.jpg)
ನೀರಾವರಿ ಯೋಜನೆಯು ಟರ್ನ ಕೀ ಆಧಾರಿತ ಯೋಜನೆಯಾಗಿದ್ದು, ಬೋರ್ವೆಲ್ ಕೊರೆಯಿಸುವುದರ ಜೊತೆಗೆ ಮೋಟರ್ ಸಾಮಗ್ರಿಗಳು, ವಿದ್ಯುದೀಕರಣ, ಪೈಪ್ಲೈನ್ ಕಾಮಗಾರಿ ಸೇರಿದಂತೆ ಪ್ರತಿ ಫಲಾನುಭವಿಗೂ ಪ್ರತ್ಯೇಕ ವಿದ್ಯುತ್ ಪರಿವರ್ತಕಗಳನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಟಿ.ಎಸ್.ಪಿ. ಯೋಜನೆಯಡಿ 25 ಹಾಗೂ ಎಸ್.ಸಿ.ಪಿ. ಯೋಜನೆಯಡಿ 31 ಫಲಾನುಭವಿಗಳು ಒಟ್ಟು 56 ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆದುಕೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಫಲಾನುಭವಿಗಳು ಹಾಗೂ ಮುಖಂಡರು, ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಫಲಾನುಭವಿಗಳು ಹಾಗೂ ಮುಖಂಡರು, ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.