ದೀಪ ಹಚ್ಚುವ ಕೆಲಸ ಮಾಡಿ– ಗವಿಶ್ರೀಗಳು

ಕೊಪ್ಪಳ :
ನಗರದಎನ್.ಜಿ.ಓಕಾಲೋನಿಯಈಶ್ವರದೇವಸ್ಥಾನದ ವಾರ್ಷಿಕೋತ್ಸವಗುರುವಾರದಂದುಜರುಗಿತು.ಕಾಲೋನಿಯಲ್ಲಿಎರಡು ವರ್ಷದ ಹಿಂದೆ ನಿರ್ಮಾಣವಾದ ಈ ದೇವಸ್ಥಾನಕಾಲೋನಿಯ ಮಕ್ಕಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಬಿತ್ತಿ, ದೀಪ ಹಚ್ಚುವ ಕೆಲಸ ಮಾಡಿಎಂದು ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು
ಸಂಜೆ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನಮ್ಮ ಮುಂದಿನ ಪೀಳಿಗೆಗಾಗಿ ಸಮಾಜದಮಕ್ಕಳಲ್ಲಿ ಹಾಗೂ ನಿಮ್ಮೆಲ್ಲರಿಗೂ ಸಕಾರಾತ್ಮಕ ಆಲೋಚನೆ ಬಿತ್ತುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ, ತಾವೆಲ್ಲರೂ ದೀಪ ಹಚ್ಚುವ ಕೆಲಸ ಮಾಡಬೇಕುಎಂದರು. ಈ ಸಂದರ್ಭದಲ್ಲಿ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಬೃಹನ್ಮಠ ಹೆಬ್ಬಾಳ ಇವರುಹಾಗೂ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮೈನಳ್ಳಿ-ಬಿಕನಳ್ಳಿ ಉಪಸ್ಥಿತರಿದ್ದರು.
ಎರಡನೇ ವಾರ್ಷಿಕೋತ್ಸವದ ನಿಮಿತ್ಯ ನಡೆದ ವಿವಿಧ ಸ್ಪರ್ಧೆಗಳಾದ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸರಿತಾ , ದ್ವಿತೀಯ ಮೀನಾಕ್ಷಿತೃತೀಯ ಶ್ರೀದೇವಿ ಪ್ರಿಯಾಂಕ ತಿಳಿಗೋಳ ಪಡೆದರು. ವೇಷಭೂಷಣ ಸ್ಪರ್ಧೆಯಲ್ಲ್ಲಿ ಪ್ರಕೃತಿ ಪ್ರಥಮ, ಮನಸ್ವಿ ದ್ವಿತೀಯ, ಲಕ್ಷಿö್ಮÃ ದಿಟರ್ತೃತೀಯವಚನ ಹೇಳುವ ಸ್ಪರ್ದೆಯಲ್ಲಿ ಸಮನ್ವಿತಾ ಮಠಪತಿ ಪ್ರಥಮ, ಶ್ರೇಯಸ್ ನಾರಾಯಣಸ್ವಾಮಿ ದ್ವಿತೀಯ, ಮುಕ್ತ ತೃತೀಯ ಸ್ಥಾನ ಪಡೆದರು, ಭಕ್ತಿಗೀತೆ ಸ್ಪರ್ಧೆಯಲ್ಲಿಶಿವಾನಿ ಮಾಲಗಿತ್ತಿ ಪ್ರಥಮ, ನಿಹಾರಿಕಾ ದ್ವಿತೀಯ, ಅಥರ್ವ ಬೆಳವಗಿ ತೃತೀಯ ಸ್ಥಾನ ಪಡೆದರು. ವೈಯಕ್ತಿಕ ನೃತ್ಯ ಸ್ಪರ್ಧೆಯಲ್ಲಿ ಪೂರ್ವಿಕಾ ಪ್ರಥಮ, ಅನುಶ್ರೀ ದ್ವಿತೀಯ, ಅಕ್ಷತಾತೃತೀಯ ಸ್ಥಾನ ಪಡೆದರು. ಗುಂಪು ನೃತ್ಯದಲ್ಲಿ ವಂಶಿತ ತಂಡ ಪ್ರಥಮ, ಸಿಂಧು ತಂಡ ದ್ವಿತೀಯ, ಲಕ್ಷಿö್ಮÃತಂಡತೃತೀಯ ಸ್ಥಾನ ಪಡೆದರು
ಶಿವಶಕ್ತಿ ಮಹಿಳಾ ಮಂಡಳದ ರೇಣುಕಾ ದಿವಟರ, ಗೌರಮ್ಮ, ಗಂಗಮ್ಮ ,ರೇಖಾನಾಯಕ ಮತ್ತಿತ್ತರರು ಸೇರಿಬೆಳಿಗ್ಗೆ ಕುಂಭ ವನ್ನುಕಿನ್ನಾಳ ರಸ್ತೆಯಲ್ಲಿನಅನ್ನಪೂರ್ಣೇಶ್ವರಿದೇವಸ್ಥಾನದಿಂದಎನ್,ಜಿ.ಓಕಾಲೋನಿಯಈಶ್ವರದೇವಸ್ಥಾನಕ್ಕೆತರಲಾಯಿತು. ವಾರ್ಷಿಕೋತ್ಸವ ನಿಮಿತ್ಯದೇವಸ್ಥಾನದಲ್ಲಿ ವಿಶೇಷ ಪೂಜೆ, ಭಕ್ತಾಧಿಗಳಿಗೆ ಗೋಧಿ ಹುಗ್ಗಿ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು
ಇದೇ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನಗಡಾದಅವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು. ಈಶ್ವರದೇವಸ್ಥಾನಅಭಿವೃದ್ಧಿ ಸೇವಾ ಸಮಿತಿಯಅಧ್ಯಕ್ಷರಾದ ವೀರಣ್ಣ ಚಾಕಲಬ್ಬಿ ರೇವಯ್ಯ ಪೂಜಾರ, ರವಿ ವಾಲ್ಮೀಕಿ, ಸಂಗಪ್ಪ ಹಾಲ್ಯಾಳ, ಪಾಲಾಕ್ಷಪ್ಪ, ನಾಗರಾಜನಾಯಕ ಡೊಳ್ಳಿನ, ರಾಘವೇಂದ್ರದೇಶಪಾAಡೆ, ಕಿರಣ, ವಿಜಯ ದಿವಟರ್, ಮಲ್ಲಿಕಾರ್ಜುನಕಾರವಾಡಮಠ, ಮತ್ತಿತ್ತರರು ಹಾಜರಿದ್ದರು ಪ್ರಾಸ್ತಾವಿಕ ನುಡಿರಾಜಶೇಖರ ಪುರಾಣಿಕಮಠ, ಸ್ವಾಗತಗಂಗಾಧರಖಾನಾಪುರ,ಶಿಲ್ಪಾ ಪುರಾಣಿಕಮಠ, ಬಸವರಾಜ ಸವಡಿ ನಿರೂಪಿಸಿದರು.
ಫೋಟೊ ಇವೆ.
Comments are closed.