ಅಂಚೆ ಕಾರ್ಡಲ್ಲಿ ಬಾಪೂಜಿ ಚಿತ್ರ ಫಲಿತಾಂಶ ಪ್ರಕಟ

Get real time updates directly on you device, subscribe now.

ಮಹಾತ್ಮಾ ಗಾಂಧಿ ಜಯಂತಿ ನಿಮಿತ್ಯ ಕಲಾರತ್ನ ಅಕಾಡೆಮಿ ಕೊಪ್ಪಳ ಮತ್ತು ಗಾಂಧಿ ಬಳಗ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ “ಅಂಚೆ ಕಾರ್ಡಲ್ಲಿ ಬಾಪೂಜಿ ಚಿತ್ರ” ರಚನೆ ಸ್ಪರ್ಧೆ ಯನ್ನು ಆಯೋಜಿಸಲಾಗಿತ್ತು. ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗದಿಂದ ಹಲವಾರು ಪತ್ರಗಳು ಬಂದಿದ್ದು,
ಪ್ರಾಥಮಿಕ ವಿಭಾಗದಲ್ಲಿ
ಪ್ರಥಮ: ಸಫಲ್ ಶ್ರೀಕಾಂತ ರಾಯಬಾಗಿ, ೬ನೇ ತರಗತಿ ಹುಡ್ಕೋ ಕಾಲೋನಿ ಸರಕಾರಿ ಹಿರಿಯ
ಪ್ರಾಥಮಿಕ ಶಾಲೆ ನಂ ೧೫ ಗದಗ
ದ್ವೀತಿಯ: ಸಲೀಂ ಇಟಗಿ, ೫ನೇ ತರಗತಿ ಹುನಗುಂದ
ತೃತೀಯ: ಚಂದನ ಡಿ.ವಿ, ೪ನೇ ತರಗತಿ, ಶಿವ ಪಾರ್ವತಿ ಬಡಾವಣೆ, ನಾಗನೂರ್ ರಸ್ತೆ
ಶ್ಯಾಮನೂರು, ದಾವಣಗೆರೆ

ಪ್ರೌಢ ಶಾಲಾ ವಿಭಾಗದಲ್ಲಿ
ಪ್ರಥಮ: ಮುತ್ತಯ್ಯ ಶರಣಯ್ಯ ಗುರುವಿನ, ೯ನೇ ತರಗತಿ, ಸರಕಾರಿ ಪ್ರೌಢಶಾಲೆ ಕೊರಡಕೇರಾ,
ಕುಷ್ಟಗಿ, ಕೊಪ್ಪಳ
ದ್ವೀತಿಯ: ಸೋಯೆಬ್ ಕೆ ಸಯ್ಯದ್, ೮ನೇ ತರಗತಿ, ನಿವೇದಿತಾ ಇಂಗ್ಲೀಷ್ ಮಿಡಿಯಮ್
ಸ್ಕೂಲ್, ಕೊಪ್ಪಳ
ತೃತೀಯ: ಸಾನ್ವಿ.ಎಂ.ಹಿರೇಮಠ, ೯ನೇ ತರಗತಿ, ಎಸ್.ಎಫ್.ಎಸ್ ಹೈಸ್ಕೂಲ್, ಕೊಪ್ಪಳ

ಈ ರೀತಿಯಾಗಿ ಆಯ್ಕೆ ಮಾಡಲಾಗಿದೆ. ವಿಜೇತರಿಗೆ ಬಿನ್ನಾಳ ಗ್ರಾಮದಲ್ಲಿ ನಡೆಯುವ ಗಾಂಧಿ ಜಯಂತಿ ಕಾರ್ಯ ಕ್ರಮದಲ್ಲಿ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. ವೀರಯ್ಯ ವಂಟಿಗೋಡಿಮಠ ಇವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾ

Get real time updates directly on you device, subscribe now.

Comments are closed.

error: Content is protected !!