ಕೊಪ್ಪಳದಲ್ಲಿ ಪೊಲೀಸರಿಂದ ಪಥ ಸಂಚಲನ
ಕೊಪ್ಪಳ ನಗರದಲ್ಲಿ ಮುಂಬರುವ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ್ ಮತ್ತು ಅಧಿಕಾರಿ ಸಿಬ್ಬಂದಿಯವರಿಂದ ಈಶ್ವರ ಗುಡಿಯಿಂದ, ದೇವರಾಜ ಅರಸ್ ಕಾಲೋನಿ , ಚೆನ್ನಮ್ಮ ಸರ್ಕಲ್ ಶಾರದಾ ಟಾಕೀಸ್, ಹಮಾಲರ ಕಾಲೋನಿ, ಗಡಿಯಾರ ಕಂಬ, ಅಜಾದ್ ಸರ್ಕಲ್, ಡ್ಯುವಟರ್ ಸರ್ಕಲ್ ಮುಖಾಂತರವಾಗಿ ನಗರ ಪೊಲೀಸ್ ಠಾಣೆಯವರಿಗೆ ಪಥ ಸಂಚಲನ ನಡೆಸಲಾಯಿತು.


Comments are closed.