ಈಶ್ವರ ದೇವಸ್ಥಾನದ ಹುಂಡಿ ಏಣಿಕೆ

Get real time updates directly on you device, subscribe now.

ಕೊಪ್ಪಳ 
ನಗರದ ಎನ್.ಜಿ.ಓ ಕಾಲೋನಿಯ ಈಶ್ವರ ದೇವಸ್ಥಾನ ಹುಂಡಿ ಏಣಿಕೆ ಕಾರ್ಯವನ್ನು ಈಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿಯಿಂದ ಮಾಡಲಾಯಿತು.
ಮಾರ್ಚ ೨೦೨೪ ರಿಂದ ಮಾರ್ಚ ೨೦೨೫ ರವರೆಗೆ ದೇವಸ್ಥಾನದ ಹುಂಡಿಯಲ್ಲಿನ ಜಮಾಆದ ಮೊತ್ತ ? ೨೭೭೦೦ (ಇಪ್ಪತ್ತೇಳು ಸಾವಿರದ ಎಳುನೂರು ರೂಪಾಯಿಗಳು) ಸದರಿ ಹಣವನ್ನು ದೇವಸ್ಥಾನ ದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು.
ಹುಂಡಿ ಎಣಿಕೆ ಕಾರ್ಯದಲ್ಲಿ ಅಧ್ಯಕ್ಷರಾದ ವೀರಣ್ಣ ಚಾಕಲಬ್ಬಿ ಖಚಾಂಚಿ ಪಾಲಾಕ್ಷಪ್ಪ ನಾಯಕ, ಉಪಾಧ್ಯಕ್ಷ ಸಂಗಪ್ಪ ಹಾಲ್ಯಾಳ, ಕಾರ್ಯದರ್ಶಿ ರಾಜಶೇಖರ ಪುರಾಣಿಕಮಠ, ಗಂಗಾಧರ ಖಾನಾಪುರ, ಎಮ್.ಎಸ್.ಸಜ್ಜನ್, ರವಿ ವಾಲ್ಮೀಕಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!