KUWJ ವಿಶೇಷ ದತ್ತಿನಿಧಿ ಪ್ರಶಸ್ತಿಗೆ ವೀರಾಪುರ ಕೃಷ್ಣ, ಎನ್. ಎಂ.ದೊಡ್ಡಮನಿ, ಶಿವರಾಜ್ ನುಗಡೋಣಿ, ಅಲ್ಲಾವುದ್ದೀನ್ ಯಮ್ಮಿ ಆಯ್ಕೆ

Get real time updates directly on you device, subscribe now.

ಕೊಪ್ಪಳ :
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೊಡಮಾಡುವ ದತ್ತಿನಿಧಿ “ವಿಶೇಷ ಪ್ರಶಸ್ತಿ”ಗೆ ವೀರಾಪುರ ಕೃಷ್ಣ, ವರದಿಗಾರ, ವಿಜಯವಾಣಿ, ಗಂಗಾವತಿ, ಎನ್.ಎಂ.ದೊಡ್ಡಮನಿ, ಸಂಪಾದಕರು,ಕೊಪ್ಪಳ ಕೋಟೆ, ಕದಂಬ ದಿನಪತ್ರಿಕೆ, ಕೊಪ್ಪಳ , ಅಲ್ಲಾವುದ್ದೀನ್ ಯಮ್ಮಿ, ಹಿರಿಯ ಪತ್ರಕರ್ತರು, ಕುಕನೂರು, ಶಿವರಾಜ ನುಗಡೋಣಿ ಜಿಲ್ಲಾ ವರದಿಗಾರ, ಪ್ರಜಾಪ್ರಪಂಚ, ಕೊಪ್ಪಳ,
ಆಯ್ಕೆಯಾಗಿದ್ದಾರೆ ಎಂದು
ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!