ರಾಧಾಬಾಯಿ ಪ್ಯಾಟಿ ನಿಧನ

ಕೊಪ್ಪಳ: ಇಲ್ಲಿನ ಅಮೀನಪುರ ಬಡಾವಣೆಯ ನಿವಾಸಿಯಾಗಿದ್ದ ರಾಧಾಬಾಯಿ ನಾರಾಯಣಾಚಾರ್ಯ ಪ್ಯಾಟಿ (76) ಬುಧವಾರ ನಿಧನರಾದರು.
ಮೃತರಿಗೆ ಪತ್ರಕರ್ತರಾದ ಆನಂದತೀರ್ಥ ಪ್ಯಾಟಿ, ಧಾರವಾಡ ಟಿವಿ–9 ವರದಿಗಾರ ನರಸಿಂಹಮೂರ್ತಿ ಪ್ಯಾಟಿ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಸಂಜೆ ಕೊಪ್ಪಳದಲ್ಲಿ ಅಂತ್ಯಕ್ರಿಯೆ ನೆರವೇರಿತು.
Comments are closed.