ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆ ಜಗದಗಲಕೆ ವಿಸ್ತರಿಸಲಿ
ಮುಖ್ಯ ಅತಿಥಿ ಯಾಗಿದ್ದ ಧಾರವಾಡದ ಪತ್ರಕತ೯ ಎಚ್. ಆರ್.ವಸ್ತ್ರದ ಅವರು ಮಾತನಾಡಿ, ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಹೊರನಾಡು ಕನ್ನಡಿಗರು ಜಾಗೃತ ರಾಗಿ ನಾಡು ನುಡಿ ಪರಂಪರೆ ಉಳಿಸುವ ನಿಟ್ಟಿನಲ್ಲಿ ಉತ್ತಮ ಸೇವೆಗೆ ಚಾಲನೆ ನೀಡುತ್ತಿರುವುದು ಉತ್ತಮ ಬೆಳವಣಿಗೆ . ಆಂಧ್ರ, ತಮಿಳು ಸೇರಿ ಹಲವಾರು ಭಾಷಿಕರು ಸೇರುವ ಧಾಮಿ೯ಕ ಕೇಂದ್ರ ಮಂತ್ರಾಲಯದಲ್ಲಿ ಸಾಂಸ್ಕೃತಿಕ ಸಂಭ್ರಮ ಹಮ್ಮಿಕೊಂಡಿದ್ದು ಸಂತಸದ ಬೆಳವಣಿಗೆ ಎಂದರು. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ಈ ಸಂಸ್ಥೆಗೆ ದೊರೆಯಲಿ ಎಂದು ನುಡಿದರು. ಕವಿಗಳು ಕಂಡಂತೆ ಶ್ರೀ ರಾಘವೇಂದ್ರ ರಾಯರು ಕುರಿತು ಕವಿಗೋಷ್ಠಿಯಲ್ಲಿ
Comments are closed.