ಕೊಪ್ಪಳಕ್ಕೆ ಮುಖ್ಯ ಸಚೇತಕ ಸಲೀಂ ಅಹಮದ್

Get real time updates directly on you device, subscribe now.

 

ಕೊಪ್ಪಳ:  ರಾಜ್ಯ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಅವರು ಇಂದು ದಿನಾಂಕ 10 ರಂದು ಶುಕ್ರವಾರದಂದು ಕೊಪ್ಪಳದ ಭಾಗ್ಯನಗರ ರಸ್ತೆಯ ಶ್ರೀ ಬಾಲಾಜಿ ಕಲ್ಯಾಣ  ಮಂಟಪದಲ್ಲಿ ಅಕ್ಟೋಬರ್ 18ರಂದು ಜರಗುವ ಪೈಗಂಬ‌ರ್ ಮುಹಮ್ಮದ್ ರವರ 1500ನೇ ಜನ್ಮದಿನೋತ್ಸವದ ವಿಶ್ವ ಶಾಂತಿಯ ಸಂದೇಶ ಹಾಗೂ ಸನ್ಮಾನ ಸಮಾರಂಭದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು

ಕೊಪ್ಪಳಕ್ಕೆ ಆಗಮಿಸುವರು.        ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರು, ಪಾಲ್ಗೊಳ್ಳುವರು ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಕೆಎಂಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಂ.ಸೈಯದ್ ತಿಳಿಸಿದ್ದಾರೆ

State Legislative Council Chief Whip Salim Ahmed

Get real time updates directly on you device, subscribe now.

Comments are closed.

error: Content is protected !!