ಬಾನಾಪುರ ರೈಲ್ವೆ ಮೇಲ್ಸೆತುವೆ ಲೋಕಾರ್ಪಣೆ

Get real time updates directly on you device, subscribe now.

ಕೊಪ್ಪಳ : ಜಿಲ್ಲೆಯ ಬಾನಪುರ ರೈಲ್ವೆ ಮೇಲ್ ಸೇತುವೆಯನ್ನು ಲೋಕಾರ್ಪಣೆಗೊಳಿಸಲಾಯಿತು

ಕೊಪ್ಪಳದಿಂದ ಭಾನಾಪುರಕ್ಕೆ ಪ್ರವೇಶಿಸುತ್ತಿದ್ದಂತೆ ಕುಕನೂರು ಭಾಗಕ್ಕೆ ಹೋಗಲು ಈ ಮೇಲ್ಸೇತುವೆ ಬಳಸಬಹುದು. ಇಷ್ಟು ದಿನ ಭಾನಾಪುರ ಗ್ರಾಮದೊಳಗೆ ತೆರಳಿ ರೈಲ್ವೆ ಗೇಟ್‌ ಹಾಕಿದ್ದರೆ ಕಾದು ನಂತರ ಹೋಗಬೇಕಾಗುತ್ತಿತ್ತು. ಈ ಮೇಲ್ಸೇತುವೆಯಿಂದಾಗಿ ಈಗ ಸಂಚಾರ ಸುಗಮವಾಗುತ್ತದೆ. ಗ್ರಾಮದಲ್ಲಿ ಸಂಚಾರ ದಟ್ಟಣೆ ಬಿಸಿಯೂ ತಪ್ಪುತ್ತದೆ. ಬಹುದಿನಗಳ ಸಮಸ್ಯೆಗೆ ಪರಿಹಾರ ದೊರೆತಿದೆ.

ಈ ಸಂದರ್ಭದಲ್ಲಿ
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!