Koppal News ಜಿಲ್ಲಾಧಿಕಾರಿಗಳಿಗೆ ದಿಗ್ಬಂದನ By admin - March 12, 2013 Facebook Twitter Pinterest WhatsApp Telegram ಕೊಪ್ಪಳ ಸ್ಲಂ ಆಶ್ರಯ ಫಲಾನುಭವಿಗಳ ಹೋರಾಟ ಸಮಿತಿ ಹೊಸ ಆಯ್ಕೆಗಳನ್ನು ರದ್ದುಗೊಳಿಸಲು ಮತ್ತು 8 ವರ್ಷಗಳಿಂದ ವಾಸಿಸುತ್ತಿರುವವರಿಗೆ ಮನೆಗಳನ್ನು ಖಾಯಂಗೊಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ದಿಗ್ಬಂಧನ ಹಾಕಿದರು. Please follow and like us: