ಕೊಪ್ಪಳ-21- ಕೊಪ್ಪಳದ ಬೇವೂರು ಠಾಣೆ ಎಎಸ್ಐ ಅಮೀನ್ಸಾಬ್ ಸ್ಥಳದಲ್ಲೇ
ಮೃತಪಟ್ಟಿರುವ ಘಟನೆ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಬಳಿ ನಡೆದಿದೆ. ಮುಖ್ಯಪೇದೆ ಶ್ಯಾಮ್ಸಿಂಗ್, ಪೇದೆ ದಾದಾಪೀರ್ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಜಾನೆ
ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮುಂಜಾನೆ ಕುರಿ ತುಂಬಿದ್ದ ಲಾರಿ ಪಲ್ಟಿಯಾಗಿ
ಲಾರಿಯಲ್ಲಿದ್ದ ಮೌಲಾಸಾಬ್ ಎಂಬಾತ ಮೃತಪಟ್ಟಿದ್ದರು. ಈ ಸಂಬಂಧ ಘಟನಾ ಸ್ಥಳವನ್ನು
ಪರಿಶೀಲನೆ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮೃತಪಟ್ಟಿರುವ ಘಟನೆ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಬಳಿ ನಡೆದಿದೆ. ಮುಖ್ಯಪೇದೆ ಶ್ಯಾಮ್ಸಿಂಗ್, ಪೇದೆ ದಾದಾಪೀರ್ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಜಾನೆ
ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮುಂಜಾನೆ ಕುರಿ ತುಂಬಿದ್ದ ಲಾರಿ ಪಲ್ಟಿಯಾಗಿ
ಲಾರಿಯಲ್ಲಿದ್ದ ಮೌಲಾಸಾಬ್ ಎಂಬಾತ ಮೃತಪಟ್ಟಿದ್ದರು. ಈ ಸಂಬಂಧ ಘಟನಾ ಸ್ಥಳವನ್ನು
ಪರಿಶೀಲನೆ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
Please follow and like us: