

ಬೈರಾಪೂರ ಅಧ್ಯಕ್ಷತೆ ವಹಿಸಿದ್ದರು, ಉದ್ಘಾಟಕರಾಗಿ ಜಿ.ಪಂ ಮಾಜಿ ಉಪಾಧ್ಯಕ್ಷ ಕಬ್ಬೇರ ಆಗಮಿಸಿದ್ದರು.
ಮುಖ್ಯ ಅಥಿತಿಗಳಾಗಿ ಶ್ರೀನಿವಾಸ ಗುಪ್ತಾ, ರಾಘವೇಂದ್ರ ಪಾನಗಂಟಿ, ಡಾ. ಮಹಾಂತೇಶ ಮಲ್ಲನಗೌಡರ್, ವನಿತಾ ಗಡಾದ, ದಾನಪ್ಪ ಕವಲೂರ,ಶ್ರೀನಿವಾಸ ಹ್ಯಾಟಿ, ಕೊಟ್ರಪ್ಪ ಚೋರದೂರ, ವೇಮನಮೂತ್ರಿ ಶೆಡಕ್ಷರಯ್ಯನವರು, ಪ್ರಹ್ಲಾದ ಅಗಳಿ, ಜಿ,ಎಸ್, ಗೋನಾಳ, ವೀರಣ್ಣ ಅಕ್ಕಸಾಲಿಗಿ, ಸದಾಶಿವಬ ಪಾಟೀಲ, ಅಶೋಕ ಸ್ವಾಮಿ ಹಿರೇಮಠ ಮುಂತಾದವರು ಉಪಸ್ಥಿತರಿಸದ್ದರು.
ಜ್ಞಾನಸುದೇ ಸಂಸ್ಥೆಯ ಅಧ್ಯಕ್ಷ ಪರುಶುರಾಮ ಬಣ್ಣದ ಸ್ವಾಗತಿಸಿದರು, ವೀರೇಶ ಹುಲ್ಲೂರ ನಿರೂಪಿಸಿದರು. ಅಂಬರೇಶ ಹಣಗಿ ಪ್ರಾಸ್ತಾವಿಕ ನುಡಿದರು. ಮೌಲಾಹುಸೇನ ಹಣಗಿ ವಂದಿಸಿದರು.
೯೭೪೧೭೪೨೭೫೭
Please follow and like us: