
ನಂತರ ಮಾತನಾಡಿದ ಅವರು, ಉದ್ಯಾನವನವು ತೀವ್ರಗತಿಯಲ್ಲಿ ಹಾಗೂ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದರು.
ಮುಂದುವರೆದು ಮಾತನಾಡಿದ ಅವರು, ಉದ್ಯಾನವನವು ಸಾರ್ವಜನಿಕರ ಅನಕೂಲಕ್ಕಾಗಿ ನಿರ್ಮಿಸಲಾಗಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳಲು ಕಾಲೋನಿಯ ಸಾರ್ವಜನಿಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಅಮ್ಜದ್ ಪಟೇಲ್, ಗುತ್ತಿಗೆದಾರರಾದ ಎಸ್.ಎ.ಪಟೇಲ್, ಹಾಜಿ ಹುಸೇನಿ, ರಾಜು ಬಗಾಡೆ, ಆಶ್ರಯ ಸಮಿತಿಯ ಮಾಜಿ ಸದಸ್ಯರಾದ ಜಹೀರ್ ಅಲಿ, ಕಾಲೋನಿಯ ಮತ್ತೀತರರು ಉಪಸ್ಥಿತರಿದ್ದರು.
Please follow and like us: