ಕೊಪ್ಪಳ-20- ನಗರದ ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ಸ್ಕ್ಕೌಟ್ ಮತ್ತು ಗೈಡ್ಸ್ ಮಕ್ಕಳಿಂದ ಅಶೋಕನ ಶಿಲಾ ಶಾಸನ ವಿಕ್ಷೇಣೆಮಾಡಲಾಯಿತು. ಮಕ್ಕಳಿಗೆ ಶಿಲಾ ಶಾಸನದ ಬಗ್ಗೆ ಮತ್ತು ಪಾಲ್ಕಿ ಶಿಲಾ ಶಾಸನದ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು. ಈ ಬೆಟ್ಟ ಹತ್ತಲಿಕ್ಕೆ ಮಕ್ಕಳು ಹರ ಸಹಾಸ ಮಾಡಿ ವಿಕ್ಷೀಸಿ ಅದರ ಮಹತ್ವವನ್ನು ಅರಿತು ತುಂಬಾ ಸಂತೋಷ ಪಟ್ಟರು.
Please follow and like us: