
ಖ್ಯಾತ ವಕೀಲರಾದ ದಿ. ಎಸ್.ಎ.ಕಬೀರ್ ಅವರು ತಮ್ಮ ಕಾನೂನು ಪದವಿಯನ್ನು ಹೈದರಾಬಾದನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಪೂರೈಸಿ ಅಖಂಡ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ೫೦ ವರ್ಷಗಳ ಸುದಿರ್ಘ ವಕೀಲಿ ಸೇವೆ ಸಲ್ಲಿಸಿದ್ದಾರೆ.
ದಿವಂಗತರು ಪತ್ನಿ, ೯ ಜನ ಹೆಣ್ಣು ಮಕ್ಕಳ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ದಿವಂಗತರ ಅಂತ್ಯಕ್ರಿಯ ನಾಳೆ ( ರವಿವಾರ) ಮಧ್ಯಾಹ್ನ ೨ ಗಂಟೆಗೆ ಕಿನ್ನಾಳ ರಸ್ತೆಯ ಖಬರಸ್ತಾನನಲ್ಲಿ ಜರುಗಲಿದೆ ಎಂದು ಮಹ್ಮದ ಅಲಿಮುದ್ದೀನ್ ತಿಳಿಸಿದ್ದಾರೆ.
Please follow and like us: