ಕೊಪ್ಪಳ : ದಿ ೧೩-೦೨-೨೦೧೫ ರಿಂದು ೧೫-೦೨-೨೦೧೫ ರ ವರೆಗೆ ತಾಲೂಕಿನ ಮಂಗಳಾಪೂರ ಗ್ರಾಮದಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಹಜರತ್ ಮೆಹಬೂಬಷಾವಲಿ ದರಗಾ ಇವರ ಉರುಸೆ ಷರೀಫ್ ಹಮ್ಮಿಕೊಳ್ಳಲಾಗಿದೆ.
ದಿನಾಂಕ ೧೪-೦೨-೨೦೧೫ ರಂದು ರಾತ್ರಿ ೧೦:೩೦ ಕ್ಕೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ ಎಂದು ಮಂಗಳಾಪೂರ ಗ್ರಾಮದ ದೈವದವರು ತಿಳಿಸಿದ್ದಾರೆ.
Please follow and like us: