
ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರನ್ನು ಈ ಸಂದರ್ಭದಲ್ಲಿ ಸ್ಮರಿಸುವ ಅಗತ್ಯವಿದೆಯೆಂದರು. ಪ್ರಾಚಾರ್ಯ ಶಿವಪ್ಪ ಸಾಂತಪ್ಪನವರು ಮಾತನಾಡಿ ಯುವಕರು ದೇಶದ ಬೆನ್ನೆಲುಬುಗಳಿದ್ದಂತೆ. ತಾಯಿಯನ್ನು ಪ್ರೀತಿಸಿದಂತೆ ತಾಯಿ ನೆಲವನ್ನು (ಭಾರತ) ಪ್ರೀತಿಸಬೇಕು. ಪಟ್ಟಭದ್ರಹಿತಾಸಕ್ತಿಗಳಿಂದ, ಭಯೋತ್ಪಾದನೆಯಿಂದ ಈ ದೇಶ ಬಿಡುಗಡೆ ಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ದೇಶಕಟ್ಟುವಲ್ಲಿ ಯುವಕರ ಪಾತ್ರ ಮುಖ್ಯ ಎಂದರು. ಉಪನ್ಯಾಸಕರಾದ, ನಟರಾಜ, ಸುರೇಶ ಸೊನ್ನದ, ದ್ವಾರಕಾಸ್ವಾಮಿ, ಗಾಯತ್ರಿ ಭಾವಿಕಟ್ಟಿ, ನಂದಾ ಕಟ್ಟಿಮನಿ, ಶುಭಾ, ಶೋಭಾ, ತಿಮ್ಮಾರೆಡ್ಡಿ ಮೇಟಿ, ಮಹೇಶಮಮದಾಪುರ, , ಅತಿಥಿ ಉಪನ್ಯಾಸಕರಾದ ವೀರಣ್ಣ ಸಜ್ಜನರ, ಡಾ.ಪ್ರಕಾಶಬಳ್ಳಾರಿ, ರವಿ ಹಿರೇಮಠ, ಮೊದಲಾದವರು, ಶಾರದಾ, ಸೌಮ್ಯ, ತಾರಾಮತಿ, ವಿನೋದ, ಮೊದಲಾದವರು ಉಪಸ್ಥಿತರಿದ್ದರು.
Please follow and like us: