ದೇವಸ್ಥಾನದ ಬೀಗ ಮುರಿದು ಕಳ್ಳತನ. ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಖದೀಮರು. ಕೊಪ್ಪಳದ ಸಾಯಿಬಾಬಾ ದೇವಸ್ಥಾನದಲ್ಲಿ ಕಳ್ಳತನ.
ಭಾಗ್ಯನಗರದ ರಸ್ತೆಯಲ್ಲಿರುವ ದೇವಸ್ಥಾನ. ಸುಮಾರು 20 ಸಾವಿರ ನಗದು ಕಳ್ಳತನವಾಗಿರುವ ಶಂಕೆ.ದೇವಸ್ಥಾನ ಹಿಂಬಾಗಿಲು ಮುರಿದು ಕಳ್ಳತನ.
ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಪೊಲೀಸ್ ರ ಭೇಟಿ ಪರಿಶೀಲನೆ.
Please follow and like us: