ಕೊಪ್ಪಳ : ತಲ್ಲೂರು ಕೆರೆಗೆ ನಾಯಕ ನಟ ಯಶ್-ರಾಧಿಕಾರಿಂದ ಭಾಗೀನ ಅರ್ಪಣೆ .
ಹೆಲಿಕ್ಯಾಪ್ಟರ್ ಮೂಲಕ ತಲ್ಲೂರು ಕೆರೆ ವೀಕ್ಷಣೆ ಮಾಡಿದ ಯಶ್ ದಂಪತಿಿ. ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆ
ಯಶೋಮಾರ್ಗದ ಮೂಲಕ ೪ ಕೋಟಿ ವೆಚ್ಚದಲ್ಲಿ ಕೆರೆ ಹೂಳು ಎತ್ತಿರುವ ಯಶ್ . ಕಳದ ಫೆಬ್ರುವರಿ 28 ರಂದು ಕೆರೆ ಹೂಳು ಎತ್ತಲು ಆರಂಭ
ಇತ್ತೋಚಿಗೆ ಸುರಿದ ಮಳೆಗೆ ಕೆರೆ ಸಂಪೂರ್ಣವಾಗಿ ತುಂಬಿದೆ. ಈ ಹಿನ್ನಲೆಯಲ್ಲಿ ಇಂದು ಕೆರೆಗೆ ಬಾಗೀನ ಅರ್ಪಣೆ. ಯಶ್ ರಾಧಿಕಾ ರಿಂದ ಬಾಗೀನ ಅರ್ಪಣೆ
ತಮ್ಮ ನೆಚ್ಚಿನ ಯಶ್ – ರಾಧಿಕಾರನ್ನು ನೋಡಲು ಬಂದಿರುವ ಸಾವಿರಾರು ಜನ
Please follow and like us: