ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ಗವಿಮಠದ ಉಚಿತ ಪ್ರಸಾದ ನಿಲಯಕ್ಕೆ ೧೦ ಲಕ್ಷ ದೇಣಿಗೆ

ಕೊಪ್ಪಳ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ದಾನ ಧರ್ಮ ನಿಧಿಯಿಂದ ಶ್ರೀ ಗವಿಸಿದ್ದೇಶ್ವರ ಮಠದ ರೂ.5,000 ವಿದ್ಯಾರ್ಥಿಗಳ ಉಚಿತ ಪ್ರಸಾದ ಕಟ್ಟಡಕ್ಕೆ

1.ಕೊಪ್ಪಳ 3,30,100

  1. ಯಲಬುರ್ಗಾ 2,51,000
  2. ಗಂಗಾವತಿ.2,20,000
  3. ಕುಷ್ಟಗಿ.2,05,905.00
    ಒಟ್ಟು 10,10,005=00
    ರೂಪಾಯಿಗಳನ್ನು ಇಂದು ಶ್ರೀ ವೆಂಕನಗೌಡ ಲಿಂ ಹಿರೇಗೌಡ್ರ ನಿರ್ದೇಶಕರು ರಾ ಬ ಕೋ ಜಿಲ್ಲಾ ಹಾಲು ಒಕ್ಕೂಟ ಬಳ್ಳಾರಿ ಮತ್ತು ಶ್ರೀ ಎಂ ಸತ್ಯನಾರಾಯಣ ನಿರ್ದೇಶಕರು ಶ್ರೀ ಶಿವಪ್ಪ ವಾದಿ ನಿರ್ದೇಶಕರು ಮತ್ತು ಶ್ರೀ ಮತಿ ಕವಿತಾ ಗುಳಗಣ್ಣನವರ್ ನಿರ್ದೇಶಕರು ರವರು ಶ್ರೀಮಠಕ್ಕೆ ದೇಣಿಗೆ ನೀಡಿದರು ಈ ಸಂದರ್ಭದಲ್ಲಿ ಶ್ರೀ ವಿಶ್ವನಾಥ್ ಹಿರೇಮಠ G.I. ಪಡಸಲಗಿ ಉಪ ವ್ಯವಸ್ಥಾಪಕರು ಬಸವರಾಜ್ ಕ್ಷೇತ್ರ ಸಹಾಯಕರು ಖಾಸಿಂಸಾಬ್ ಬೆಟಗೇರಿ ರತ್ನಮ್ಮ ಹಕ್ಕಂಡಿ ಸೋಮಶೇಖರ್ ಗುರಿಕಾರ್ , ನಾರಾಯಣ ಅಂಗಡಿ , ನಾರಾಯಣ, ದೇವೇಂದ್ರ , ನಿಂಗನಗೌಡ ಮಾಲಿ ಪಾಟೀಲ್ ಕೊಪ್ಪಳ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ಕಾರ್ಯದರ್ಶಿಗಳು ಹಾಗೂ ಅಧಿಕಾರಿ ಗಳು ಮತ್ತು ಸರ್ಕಾರಿ ಬಂಧುಗಳು ಹಿರಿಯರು ಉಪಸ್ಥಿತರಿದ್ದರು.
Please follow and like us: